ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ:ಕಸಂವಾಪ್ರ/55/ಕರಅ/2009 ದಿನಾಂಕ:30.05.2009ರ ಪ್ರಕಾರ ಆದೇಶ ಹೊರಡಿಸಿದ ದಿನಾಂಕದಿಂದ ಅನ್ವಯವಾಗುವಂತೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಅಸ್ತಿತ್ವಕ್ಕೆ ಬಂದಿದೆ. ಇದರ ಅಂಗವಾಗಿಯೇ ಈ ಮೊದಲು ಸ್ಥಾಪಿತವಾಗಿದ್ದ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಲ್ಲಿ ಈ ಆದೇಶ ಹೊರಡಿಸಿದ ದಿನಾಂಕದಿಂದ ವಿಲೀನಗೊಂಡಿದೆ. (ಸರ್ಕಾರದ ಆದೇಶಸಂಖ್ಯೆ ಕಸಂವಾಪ್ರ:55:ಕರಅ:2009 ದಿನಾಂಕ:30.05.2009)
- (ಎ) ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಾರ್ಯಚಟುವಟಿಕೆಗಳ ಸ್ವರೂಪ ಮೂರು ಮುಖದ್ದಾಗಿರುತ್ತದೆ :
(ಅ) ಶೈಕ್ಷಣಿಕ ಚಟುವಟಿಕೆಗಳು ಮತ್ತು ತರಬೇತಿ ಕಾರ್ಯಗಳು
(ಆ) ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು
(ಇ) ಪ್ರಕಟಣೆಗಳು
(ಅ) ಶೈಕ್ಷಣಿಕ ಚಟುವಟಿಕೆಗಳು ಮತ್ತು ತರಬೇತಿ ಕಾರ್ಯಗಳು :
(1) “ಕನ್ನಡ ಸಾಹಿತ್ಯ ಹಿರಿಮೆ-ಗರಿಮೆಗಳಲ್ಲಿ ಯಾವ ಭಾರತೀಯ ಸಾಹಿತ್ಯಕ್ಕೂ ಕಡಿಮೆಯಾಗಿಲ್ಲ. ಅದರ ಮಹತ್ವವನ್ನು ಎತ್ತಿತೋರಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಅಷ್ಟೇ” ಎಂಬುದಾಗಿ ಕುವೆಂಪು ಅವರು ಉದ್ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಶೈಕ್ಷಣಿಕ ಚಟುವಟಿಕೆಗಳ ಅಂಗವಾಗಿ ಅನುವಾದ, ತೌಲನಿಕ ಸಾಹಿತ್ಯ, ವಿದೇಶಿ ಭಾಷೆಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಈ ಕೆಳಕಂಡ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಶಿಕ್ಷಣಗಳನ್ನು ಆರಂಭಿಸಲು ಈಗಾಗಲೇ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆಯಲಾಗಿದೆ.
- ಭಾಷಾಂತರ ಡಿಪ್ಲೊಮಾ ಶಿಕ್ಷಣ - ಮೊದಲ ಹಂತದಲ್ಲಿ ಇಂಗ್ಲಿಷ್, ಹಿಂದೀ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ, ಮರಾಠಿ ಭಾಷೆಗಳಲ್ಲಿ ವಿಶೇಷ ತರಬೇತಿಗೆ ಒತ್ತುಕೊಟ್ಟು ಈ ಶಿಕ್ಷಣವನ್ನು ಪ್ರಾರಂಭಿಸಲಾಗುತ್ತದೆ.
- ಭಾಷಾಂತರದಲ್ಲಿ ಎಂ.ಫಿಲ್ ಶಿಕ್ಷಣ : ವಿಶೇಷ ವಿಷಯಕ್ಕೆ ಒತ್ತುಕೊಟ್ಟು
- ಪತ್ರಿಕೋದ್ಯಮ ಮತ್ತು ಭಾಷಾಂತರ
- ಕಾನೂನುಶಾಸ್ತ್ರ, ಆಡಳಿತ ಭಾಷೆ ಮತ್ತು ಭಾಷಾಂತರ
- ವಿಜ್ಞಾನ ಮತ್ತು ಮಾನವಿಕಶಾಸ್ತ್ರ ಕೃತಿಗಳು ಮತ್ತು ಭಾಷಾಂತರ ; ಮತ್ತು
- ತೌಲನಿಕ ಸಾಹಿತ್ಯ
- ವಿದೇಶೀ ಭಾಷೆಗಳ ಶಿಕ್ಷಣ (ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ)
(2) ಕನ್ನಡ ಸಾಹಿತ್ಯವನ್ನು ವಿಶ್ವಸಾಹಿತ್ಯದ ಮಟ್ಟದಲ್ಲಿ ಪ್ರಚುರಪಡಿಸಬೇಕಾದರೆ ಜಾಗತಿಕ ಪ್ರಾಚುರ್ಯದ ವಿದೇಶಿ ಭಾಷೆಗಳಿಗೆ ಕನ್ನಡದ ಶ್ರೇಷ್ಠ ಕೃತಿಗಳನ್ನು ಕೊಂಡೊಯ್ಯುವ ಮಹತ್ವದ ಕಾರ್ಯವನ್ನು ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ಮೊದಲ ಹಂತದಲ್ಲಿ ಸ್ಪ್ಯಾನಿಷ್, ಜಪಾನಿ, ಫ್ರೆಂಚ್, ರಷ್ಯನ್, ಜರ್ಮನ್, ಚೀಣೀ, ಆಫ್ರಿಕನ್ ಭಾಷೆಗಳು-ಈ ಎಲ್ಲ ಶಿಕ್ಷಣಗಳಿಗೆ ಸಂಬಂಧಿಸಿದಂತೆ, ತಜ್ಞರೊಂದಿಗೆ ಸಮಾಲೋಚಿಸಿ, ಸಮಿತಿಗಳನ್ನು ರಚಿಸಿ ಕೊಂಡು ವಿವಿಧ ಭಾಷೆಗಳಲ್ಲಿ ಪರಿಣತಿಯನ್ನು ಪಡೆದಿರುವಂಥ ತರುಣ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ತರಬೇತಿ ನೀಡಿ ಪ್ರಕಟಣಾವಕಾಶಗಳನ್ನು ಕಲ್ಪಿಸಿಕೊಡಲು ಅನುಕೂಲವಾಗುವಂತೆ ವಿಚಾರಗೋಷ್ಠಿಗಳು, ವಿಚಾರಸಂಕಿರಣಗಳು, ಕಾರ್ಯಶಿಬಿರಗಳು ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗುತ್ತದೆ.
(ಆ) ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು :
ಭಾರತೀಯ ಜ್ಞಾನಪೀಠ ಮತ್ತು ಇತರ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಗಳಿಸಿರುವ ಶ್ರೇಷ್ಠ ಸಾಹಿತಿಗಳ ಪ್ರಾತಿನಿಧಿಕ ರಚನೆಗಳ ಸಂಚಯಗಳನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ಹೊರತರಲು ಉದ್ದೇಶಿಸಿದ್ದು, ಈಗಾಗಲೇ ‘ಕುವೆಂಪು ಸಂಚಯ’ ಮತ್ತು ‘ಪು.ತಿ.ನ ಸಂಚಯ’ಗಳನ್ನು ಹೊರತರಲಾಗಿದ್ದು, ಇವುಗಳ ಇಂಗ್ಲಿಷ್ ಮತ್ತು ಹಿಂದೀ ಆವೃತ್ತಿಗಳನ್ನು ಹೊರತರುವ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ. ಮತ್ತು ಕುವೆಂಪು ಸಂಚಯ’ ಮತ್ತು ‘ಪು.ತಿ.ನ ಸಂಚಯ’ಗಳ ಮಾದರಿಯಲ್ಲಿಯೇ ‘ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಸಂಚಯ’, ‘ಗೋಕಾಕ್ ಸಂಚಯ’, ‘ಮಾಸ್ತಿ ಸಂಚಯ’, ‘ಕಾರಂತ ಸಂಚಯ’ ಮತ್ತು ‘ಯು.ಆರ್.ಅನಂತಮೂರ್ತಿ ಸಂಚಯ’ ಮುಂತಾದ ಪ್ರಸಿದ್ಧ ಲೇಖಕರ ಸಂಚಯಗಳನ್ನು ಹೊರತರುವ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇವುಗಳ ಇಂಗ್ಲಿಷ್ ಮತ್ತು ಹಿಂದಿ ಆವೃತ್ತಿಗಳನ್ನು ಸಹ ಹೊರತರುವ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ.
(ಇ) ರಾಷ್ಟ್ರೀಯ ಪ್ರಶಸ್ತಿ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ರಾಷ್ಟ್ರಮಟ್ಟದಲ್ಲಿ
ಶ್ರೀ ಕುವೆಂಪು ಅವರ ಹೆಸರಿನಲ್ಲಿ ‘ರಾಷ್ಟ್ರಮಟ್ಟದ ಪ್ರಶಸ್ತಿ’ಯೊಂದನ್ನು ಸ್ಥಾಪಿಸಿ, ರೂ.5.00 ಲಕ್ಷ ಮೊತ್ತದ ವಿಶೇಷ ವಾರ್ಷಿಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ರಾಷ್ಟ್ರಮಟ್ಟದ/ನಾಡಿನ ಶ್ರೇಷ್ಠ ಸಾಹಿತಿಗಳನ್ನು ಗುರುತಿಸಿ ಸನ್ಮಾನಿಸಲು ಒಂದು ತಜ್ಞ ಸಮಿತಿಯನ್ನು ರಚಿಸಿ, ನೀತಿ-ನಿಯಮಾವಳಿಗಳನ್ನು ರೂಪಿಸಿ ಅದರ ಆಧಾರದ ಮೇಲೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲು ಕ್ರಮಕೈಗೊಳ್ಳಲಾಗುವುದು.
(ಈ) ಪ್ರಕಟಣೆಗಳು :
‘ಕುವೆಂಪು ಭಾಷಾ ಭಾರತಿ’ಯ ಅಂಗವಾಗಿ ಸ್ಥಾಪಿಸಲಾಗಿದ್ದ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಕಳೆದ ವರ್ಷವಷ್ಟೇ 56 ಪುಸ್ತಕಗಳನ್ನು ಹೊರತಂದಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಉದ್ಘಾಟನೆಯ ಸಮಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬರೆಹಗಳು ಮತ್ತು ಭಾಷಣಗಳು ಸಂಪುಟ-1 ಸೇರಿದಂತೆ, 10 ಪುಸ್ತಕಗಳನ್ನು ಮುದ್ರಣ ಮಾಡಿ ಬಿಡುಗಡೆ ಮಾಡಲಾಗಿದೆ. ಕನ್ನಡ ಪ್ರಕಾಶನದ ಕ್ಷೇತ್ರದಲ್ಲಿಯೂ, ಮಹತ್ವದ ಹೆಜ್ಜೆಗುರುತುಗಳನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮೂಡಿಸುತ್ತ ಮುನ್ನಡೆಯಲಿದೆ.
ಕನ್ನಡ ಭವನದ ಆವರಣದಲ್ಲಿರುವ ಸಿರಿಗನ್ನಡ ಪುಸ್ಕ ಮಳಿಗೆಯಲ್ಲಿ ಪ್ರಾಧಿಕಾರದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.
ಕಲಾಗ್ರಾಮದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಚೇರಿಯಲ್ಲಿ ಪುಸ್ತಕಗಳ ದಾಸ್ತಾನು ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ ಹಾಗೂ ಸುವವ್ಯಸ್ಥಿತವಾದ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ.
(ಬಿ) ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸ್ಥಾಪನೆಯ ಮೂಲ ಧ್ಯೇಯೋದ್ದೇಶಗಳು
ಈ ಕೆಳಕಂಡಂತೆ ಇವೆ :
(1) ಜ್ಞಾನಪೀಠ ಪ್ರಶಸ್ತಿ, ರಾಜ್ಯ, ರಾಷ್ಟ್ರಮಟ್ಟದ ಸಾಹಿತ್ಯ ಪ್ರಶಸ್ತಿ ಪುರಸ್ಕೃತರ ಮತ್ತು ಶ್ರೇಷ್ಠ ಸಾಹಿತಿ/ಲೇಖಕರುಗಳ ಸಾಹಿತ್ಯವನ್ನು ರಾಷ್ಟ್ರೀಯ ಮತ್ತು ಜಾಗತಿಕ ಭಾಷೆಗಳಲ್ಲಿ ಅನುವಾದಿಸಿ ಪ್ರಚುರ ಪಡಿಸುವುದು. ಅಂತೆಯೇ ಇತರ ರಾಷ್ಟ್ರೀಯ ಮಹತ್ವದ ಸಾಹಿತಿ/ಲೇಖಕರ ಕೃತಿಗಳನ್ನು ಕನ್ನಡಕ್ಕೆ ತರುವುದು.
(2) ಬೇರೆ ಭಾಷೆಗಳ ಅತ್ಯುತ್ತಮ ಸಾಹಿತ್ಯಿಕ ಮೌಲ್ಯವುಳ್ಳ ಅಪರೂಪದ ಪ್ರಾಚೀನ ಮತ್ತು ಆಧುನಿಕ ಹಾಗೂ ಸಮಕಾಲೀನ ಸಾಹಿತ್ಯ, ಉತ್ತಮ ಜನಪ್ರಿಯ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ ಮುದ್ರಿಸುವುದು. ಅಂತೆಯೇ ಕನ್ನಡದ ಈ ಬಗೆಯ ಮೌಲಿಕ ಕೃತಿಗಳನ್ನು ಬೇರೆ-ಬೇರೆ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವುದು.
(3) ವಿಜ್ಞಾನ, ತಂತ್ರ-ವಿಜ್ಞಾನ, ಮಾನವಿಕ ವಿಷಯಗಳು ಹಾಗೂ ಕಲೆಗಳಿಗೆ ಸಂಬಂಧಪಟ್ಟಂತೆ, ಇಂಗ್ಲಿಷ್ ಮತ್ತಿತರ ವಿದೇಶಿ ಭಾಷೆಗಳಲ್ಲಿನ ಮೂಲಭೂತ ಶೈಕ್ಷಣಿಕ ಪುಸ್ತಕಗಳನ್ನು, ವಿವಿಧ ಭಾರತೀಯ ಭಾಷೆಗಳಲ್ಲಿರಬಹುದಾದ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಿ ಪ್ರಕಟಿಸುವುದು.
(4) ರಾಷ್ಟ್ರೀಯ ಮಹತ್ವದ ಸಾಹಿತ್ಯಿಕ-ಸಾಂಸ್ಕೃತಿಕ ವಿಚಾರಗಳನ್ನು ಕುರಿತಂತೆ ಅಖಿಲ ಭಾರತ ಮಟ್ಟದ ವಿಚಾರಗೋಷ್ಠಿ, ಸಂವಾದ, ಕಮ್ಮಟ, ವಿಚಾರಸಂಕಿರಣ, ತರಬೇತಿಗಳನ್ನು ಏರ್ಪಡಿಸುವುದು. ಅಗತ್ಯವೆನಿಸಿದಲ್ಲಿ ಇಂಥ ವಿಚಾರಗೋಷ್ಠಿಗಳ ನಡೆವಳಿಗಳನ್ನು ಪ್ರಕಟಿಸುವುದು.
(5) (ಅ) ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಂಗವಾಗಿ ತೌಲನಿಕ ಸಾಹಿತ್ಯ ಅಧ್ಯಯನ ಮತ್ತು ಭಾಷಾಂತರ ಸಂಬಂಧವಾದ ಡಿಪ್ಲೊಮಾ ಶಿಕ್ಷಣದ ಕೋರ್ಸುಗಳನ್ನು ಆರಂಭಿಸುವುದು. ಅದರಲ್ಲಿ (1) ಭಾಷಾಂತರ ಮತ್ತು ಪತ್ರಿಕೋದ್ಯಮ, (2) ಭಾಷಾಂತರ ಮತ್ತು ವಿಜ್ಞಾನ-ತಂತ್ರಜ್ಞಾನ ಸಾಹಿತ್ಯ, (3) ಭಾಷಾಂತರ ಮತ್ತು ಕಾನೂನು ಹಾಗೂ (4) ಭಾಷಾಂತರ ಮತ್ತು ವೈದ್ಯಕೀಯ ಇತ್ಯಾದಿ ಶಿಕ್ಷಣಗಳಿಗೆ ಸಂಬಂಧಿಸಿದಂತೆ ಪಠ್ಯಕ್ರಮಗಳನ್ನು ರೂಪಿಸಿ, ಅವಕ್ಕೆ ವಿಶ್ವವಿದ್ಯಾನಿಲಯದ ಮಾನ್ಯತೆಯನ್ನು ಪಡೆದುಕೊಳ್ಳುವುದು. ಜೊತೆಗೆ ವಿದೇಶೀ ಭಾಷೆಗಳ ಶಿಕ್ಷಣದ ಕೋರ್ಸುಗಳ ವ್ಯವಸ್ಥೆಯನ್ನು ಮಾಡುವುದು.
(ಆ) ಈ ಶಿಕ್ಷಣಗಳನ್ನು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಮಾದರಿಯಲ್ಲಿ ಹೊರಗುತ್ತಿಗೆ ಸೇವೆ ಆಧಾರದ ಮೇಲೆ ನಡೆಸಬಹುದು. ಈ ಸಂಬಂಧವಾದ ಉಪನ್ಯಾಸ, ಪ್ರಾಯೋಗಿಕ ಕಾರ್ಯಗಳು, ಪರೀಕ್ಷಾ ಸಂಬಂಧಿ ಕಾರ್ಯಗಳಿಗೆ ಸೂಕ್ತ ಸಂಭಾವನೆಯನ್ನು ಪ್ರಾಧಿಕಾರದಿಂದಲೇ ನಿಗದಿಗೊಳಿಸಿಕೊಳ್ಳಬಹುದು.
(ಇ) ವೈವಿಧ್ಯಮಯ ಶಿಕ್ಷಣಕ್ರಮಗಳನ್ನು ಒಳಗೊಂಡಂತೆ `ಭಾಷಾ-ಭಾರತಿ'ಯನ್ನು ಒಂದು ಮಿನಿ ವಿಶ್ವವಿದ್ಯಾಲಯವಾಗಿ ರೂಪಿಸುವುದು. ಆ ಮೂಲಕ ಸಂಬಂಧವಾಗಿ ಶಿಕ್ಷಣಗಳನ್ನು ನಡೆಸುವುದಲ್ಲದೆ, ಪರೀಕ್ಷೆಗಳನ್ನು ನಡೆಸುವ, ಪದವಿಗಳನ್ನು ನೀಡುವ, ಪದವಿ ವಿತರಣೆ ಸಮಾರಂಭವನ್ನು ನಡೆಸುವ ಅಧಿಕಾರ ಪ್ರಾಧಿಕಾರಕ್ಕೆ ಇರುವುದು.
(ಈ) ಆಡಳಿತಾತ್ಮಕ ಕಾರ್ಯಗಳಿಗೆ ಪ್ರಾಧಿಕಾರಕ್ಕೆ ಮಂಜೂರು ಮಾಡಲಾಗುವ ಸಿಬ್ಬಂದಿಯ ಮೂಲಕ ಅಥವಾ ಅಗತ್ಯವೆನಿಸಿದಲ್ಲಿ ಪ್ರಾಧಿಕಾರದ ಅನುಮೋದನೆಯ ಮೇರೆಗೆ ಹೊರಗುತ್ತಿಗೆಯ ಸೇವೆಯ ನೇಮಕದೊಂದಿಗೆ ಕಾರ್ಯನಿರ್ವಹಿಸಿಕೊಳ್ಳುವುದು.
(6) ಅನುವಾದಿತ ಪುಸ್ತಕಗಳ ಪ್ರಕಟಣೆಗೆ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಅಂಶಿಕ/ಪುರ್ಣ ಧನಸಹಾಯ, ಸಾಲ, ಮುಂತಾದ ಆರ್ಥಿಕ ನೆರವು ನೀಡುವಂಥ ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಳ್ಳುವುದು.
(7) ಕನ್ನಡದಲ್ಲಿ ಪ್ರಕಟವಾಗುವ ಎಲ್ಲ ಬಗೆಯ ಅನುವಾದಿತ ಪುಸ್ತಕಗಳು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಸೂಕ್ತವ್ಯವಸ್ಥೆ ಮಾಡುವುದು.
(8) ಪ್ರಾಧಿಕಾರದಲ್ಲಿ ಭಾಷಾಂತರ ಪ್ರಕಟಣೆಗಳ ಕೇಂದ್ರ ಗ್ರಂಥಾಲಯವೊಂದನ್ನು ಸ್ಥಾಪಿಸುವುದು.
(9) ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಂದ, ರಾಷ್ಟ್ರಮಟ್ಟದ ಸಾಹಿತ್ಯಿಕ, ಸಾಂಸ್ಕೃತಿಕ ಸಂಸ್ಥೆಗಳಿಂದ ಲಭಿಸಬಹುದಾಗಿರುವ ನೆರವನ್ನು ಪಡೆದುಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು.
(10) ಅನ್ಯ ರಾಜ್ಯಗಳ ಭಾಷೆ ಮತ್ತು ಸಂಸ್ಕೃತಿ ಇಲಾಖೆಗಳೊಡನೆ ಸಂಪರ್ಕ ಸಂಬಂಧವನ್ನು ಸ್ಥಾಪಿಸಿಕೊಂಡು, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
(11) ಕನ್ನಡದ ಶ್ರೇಷ್ಠ ಗ್ರಂಥಗಳನ್ನು ಇತರ ಭಾಷೆಗಳಲ್ಲಿ ಪ್ರಕಟಿಸಲು ಆಯಾ ರಾಜ್ಯ ಸರ್ಕಾರಗಳಿಂದ ಸಹಾಯಧನವನ್ನು ಪಡೆದುಕೊಳ್ಳುವುದು.
(12) ಅನುವಾದ ಕಾರ್ಯಗಳಿಗೆ ಅಗತ್ಯವಾಗಿರುವ ಮೂಲಭೂತ ಶಬ್ದಗಳನ್ನು ಒಳಗೊಂಡಿರುವ ದ್ವಿಭಾಷಾ/ಬಹುಭಾಷಾ ಕೋಶಗಳನ್ನು, ಸಮಾನಾರ್ಥಕ/ ಭಿನ್ನಾರ್ಥಕ ಶಬ್ದಕೋಶಗಳನ್ನು, ಗಾದೆಗಳ ಮತ್ತು ನುಡಿಗಟ್ಟುಗಳ ಕೋಶಗಳನ್ನು ಸಿದ್ಧಪಡಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು. ಈ ಸಂಬಂಧವಾಗಿ ಕೇಂದ್ರೀಯ ಹಿಂದೀ ನಿರ್ದೇಶನಾಲಯ, ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಮತ್ತು ಇತರ ಸಂಸ್ಥೆಗಳ ಸಹಾಯ-ಸಹಕಾರಗಳನ್ನು ಪಡೆದುಕೊಳ್ಳುವುದು ಹಾಗೂ ಅವುಗಳಲ್ಲಿ ಪ್ರಚಲಿತವಾಗಿರುವ ನಿಯಮಗಳನ್ನು ಯಥೋಚಿತವಾಗಿ ಅಳವಡಿಸಿಕೊಳ್ಳುವುದು.
(13) ಕನ್ನಡ ಭಾಷೆಗೆ ಭಾರತೀಯ ಸಾಹಿತ್ಯ ಹಾಗೂ ವಿಶ್ವ ಸಾಹಿತ್ಯವನ್ನು ಅನುವಾದಿಸಿ, ಕನ್ನಡ ಪುಸ್ತಕಗಳನ್ನು ಪ್ರಕಟಿಸುವಂತಹ ಮತ್ತು ಕನ್ನಡ ಪುಸ್ತಕೋದ್ಯಮದ ಅಭಿವೃದ್ಧಿಗಾಗಿ ಶ್ರಮಮಿಸುತ್ತಿರುವಂಥ ಇತರೆ ಸರ್ಕಾರಿ, ಅರೆ ಸರ್ಕಾರಿ, ಅನುದಾನ ಪಡೆಯುವ ಸ್ವಾಯತ್ತ ಖಾಸಗಿ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಧ್ಯೇಯೋದ್ದೇಶಗಳಿಗೆ ಪುರಕವಾಗಿ ಕೈಗೊಳ್ಳುವಂಥ ಕಾರ್ಯಚಟುವಟಿಕೆಗಳಲ್ಲಿ ಸಹಕರಿಸುವುದು.
(14) ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕಾರ್ಯಾಚರಣೆಗಳ ಹಾಗೂ ಧ್ಯೇಯೋದ್ದೇಶಗಳ ಸಾಧನೆಗಾಗಿ ಕರ್ನಾಟಕ ಸರ್ಕಾರ, ಭಾರತ ಸರ್ಕಾರ, ಇತರ ರಾಜ್ಯ ಸರ್ಕಾರಗಳಿಂದ ಹಾಗೂ ಅನುದಾನ ಪಡೆಯುವ ಸ್ವಾಯತ್ತ, ಅರೆ ಸರ್ಕಾರಿ ಖಾಸಗಿ ಮತ್ತು ವಿದೇಶಗಳಲ್ಲಿರುವ ಸಂಘ-ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಹಾಗೂ ಅವುಗಳಿಂದ ಮತ್ತು ಖಾಸಗಿ ವ್ಯಕ್ತಿಗಳಿಂದ ಅನುದಾನಗಳು, ಕೊಡುಗೆಗಳು, ದತ್ತಿಗಳು ಮತ್ತು ಇತರ ಯಾವುದೇ ರೀತಿಯಲಿ್ಲ ನಿಧಿಗಳನ್ನು ಸಂಗ್ರಹಿಸುವುದು. ಹೀಗೆ ಸಂಗ್ರಹಿಸಿದ ನಿಧಿಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಾರ್ಯೋದ್ದೇಶಗಳಿಗೆ ಅನುಗುಣವಾಗಿ ಬಳಸಿಕೊಳ್ಳುವುದು ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, ಕರ್ನಾಟಕ ಆರ್ಥಿಕ ಸಂಹಿತೆ, ಸಾದಿಲ್ವಾರು ಸಂಹಿತೆ ಪ್ರಕಾರ ಖರ್ಚು-ವೆಚ್ಚದ ವಿವರಗಳನ್ನು ಇಡುವುದು. ವಂತಿಕೆ ಹಾಗೂ ದಾನ ಕೊಟ್ಟವರು ಅಪೇಕ್ಷಿಸಿದಲ್ಲಿ ಅವರ ವಂತಿಕೆ ಹಾಗೂ ದಾನದ ಮೊತ್ತದ ಖರ್ಚಿನ ವಿವರಗಳನ್ನು ಲಿಖಿತವಾಗಿ ಅವರಿಗೆ ಒದಗಿಸುವುದು.
(15) ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವಾರ್ಷಿಕ ಆಯ-ವ್ಯಯದಲ್ಲಿ ಶೇಕಡ 75%ರಷ್ಟನ್ನು ಪ್ರಕಟಣೆ ಯೋಜನೆಗಳಿಗೆ ಬಳಸಬೇಕು. ತ£À್ನ ಉದ್ದೇಶಗಳ ಮುನ್ನಡೆಗಾಗಿ ಅಗತ್ಯವಿರಬಹುದಾದ, ಇತರ ಕಾರ್ಯಗಳನ್ನು ನಿರ್ವಹಿಸಲು ಉಳಿದ ಹಣವನ್ನು ಬಳಸಿಕೊಳ್ಳಬಹುದು. ಆಯಾ ವರ್ಷದ ಆಯವ್ಯಯದ ಪರಿಮಿತಿಯಲ್ಲಿ ಆರ್ಥಿಕ ವರ್ಷದ ಮೊದಲೇ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ಆ ಪ್ರಕಾರವೇ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು.
(16) ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ರೂ.5.00 ಲಕ್ಷ ಮೊತ್ತದ ವಿಶೇಷ ವಾರ್ಷಿಕ ಪ್ರಶಸ್ತಿಯನ್ನು ಸ್ಥಾಪಿಸತಕ್ಕದ್ದು. ಭಾರತೀಯ ಭಾಷೆಯ ಯಾವುದೇ ರಾಷ್ಟ್ರ ಖ್ಯಾತಿಯ ಸಾಹಿತಿಗಳು ಇದಕ್ಕೆ ಅರ್ಹರಾಗಿರುತ್ತಾರೆ. ಈ ಸಂಬಂಧವಾದ ಮಾರ್ಗಸೂಚಿಯನ್ನು ಪ್ರಾಧಿಕಾರ ಪ್ರತ್ಯೇಕವಾಗಿ ರಚಿಸಿಕೊಳ್ಳತಕ್ಕದ್ದು.
(17) ಅನುವಾದ ವಿಭಾಗಕ್ಕೆ ಸಂಬಂಧಿಸಿದಂತೆ, ಅನುವಾದಿತ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ ಪ್ರತಿವರ್ಷ ಐವರು ಪ್ರತಿಷ್ಠಿತ ಅನುವಾದಕರಿಗೆ ಗೌರವ ಪ್ರಶಸ್ತಿಗಳನ್ನು ಕೊಡುವ. ಹಾಗೂ ಐದು ಗ್ರಂಥಗಳಿಗೆ ವರ್ಷದ ಶ್ರೇಷ್ಠ ಅನುವಾದ ಬಹುಮಾನ ಕೊಡುವುದು. ಗೌರವ ಪ್ರಶಸ್ತಿಯ ಮೊತ್ತ ತಲಾ ರೂ.25,000/-ಗಳು ಹಾಗೂ ಗ್ರಂಥ ಬಹುಮಾನದ ಮೊತ್ತ ರೂ.10,000/-ಗಳಾಗಿರಬೇಕು. ಬಹುಮಾನಕ್ಕೆ ಬರುವ ಅನುವಾದ ಪ್ರಕಾರಗಳಲ್ಲಿ ಕನಿಷ್ಟ ಮೂರು ಶೀರ್ಷಿಕೆಗಳಾದರೂ ಬಂದಿರಬೇಕು.
(18) ಪ್ರಾಧಿಕಾರ ತನ್ನ ಉದ್ದೇಶಗಳ ಮುನ್ನಡೆಗಾಗಿ ಅಗತ್ಯವಿರಬಹುದಾದ, ಮೇಲೆ ತಿಳಿಸಿದಂಥ ಧ್ಯೇಯೋದ್ದೇಶಗಳಿಗೆ ಹೊಂದುವಂಥ ಇತರ ಎಲ್ಲಾ ಕಾರ್ಯಗಳನ್ನು ನಿರ್ವಹಿಸುವುದು.
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧಿಕಾರ ವರ್ಗ :
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಆಡಳಿತ, ಹಣಕಾಸು ಮತ್ತು ಶೈಕ್ಷಣಿಕ ಸಂಬಂಧಿ ಕೆಲಸಗಳನ್ನು ನಿರ್ವಹಿಸಲು ಈ ಮುಂದಿನಂತೆ ಅಧಿಕಾರಿ ವರ್ಗ ಇದೆ.
ಅ) ಅಧ್ಯಕ್ಷರು
ಆ) ರಿಜಿಸ್ಟ್ರಾರ್ (ಆಡಳಿತ)
ಇ) ರಿಜಿಸ್ಟ್ರಾರ್ (ಶೈಕ್ಷಣಿಕ)
ಈ) ಅರ್ಥಸದಸ್ಯರು
ಅ) ಅಧ್ಯಕ್ಷರು :
- ರಾಜ್ಯ ಸರ್ಕಾರವು ಅಧ್ಯಕ್ಷರನ್ನು ನಾಮನಿರ್ದೇಶಿಸುತ್ತದೆ ಮತ್ತು ಅವರು ಐದು ವರ್ಷಗಳ ಅಥವಾ ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಿದ ಅವಧಿಯವರೆಗೆ ಪದಧಾರಣ ಮಾಡತಕ್ಕದ್ದು. ಹೀಗೆ ಅಧ್ಯಕ್ಷರಾಗಿ ನಾಮನಿರ್ದೇಶಿತರಾದವರು ಯಾವುದೇ ಸಂಸ್ಥೆಯಲ್ಲಿ ಪೂರ್ಣಾವಧಿಗೆ ವೇತನ/ಸಂಭಾವನೆ ಪಡೆಯುವ ಉದ್ಯೋಗಿಯಾಗಿರಬಾರದು.
- ಅಧ್ಯಕ್ಷರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮುಖ್ಯಸ್ಥರಾಗಿರಬೇಕು. ಅವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಇತರ ಎಲ್ಲ ಸಮಿತಿ ಸಭೆಗಳ ಪದನಿಮಿತ್ತ ಅಧ್ಯಕ್ಷರಾಗಿರಬೇಕು.
- ಅಧ್ಯಕ್ಷರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದೊಡನೆ ಅಥವಾ ಸಂದರ್ಭಾನುಸಾರ, ಪ್ರತಿ ವರ್ಷಕ್ಕೆ ಗರಿಷ್ಠ ರೂ.1,00,000/-ಗಳೊಳಪಟ್ಟು, ಪ್ರತಿ ಸಂದರ್ಭದಲ್ಲೂ ಪ್ರತಿ ಸಾರಿ ರೂ.25,000/- ರೂಪಾಯಿ ಮಿತಿಯವರೆಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಉದ್ದೇಶಗಳಿಗೆ ಒಳಪಟ್ಟಂತೆ ಜರೂರು ಸ್ವರೂಪದ ಯಾವುದೇ ಕಾರ್ಯಕ್ರಮವನ್ನು ನಿರ್ಧರಿಸಲು ಅಧಿಕಾರ ಹೊಂದಿರುವರು. ಆದರೂ ಇಂಥ ವೆಚ್ಚದ ವಿವರಗಳನ್ನು ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಮಂಡಿಸಬೇಕು.
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರು ಸಹ ಕರ್ನಾಟಕ ಸರ್ಕಾರದ ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನಮಾನಕ್ಕೆ ಒದಗಿಸಲಾಗುವ ಎಲ್ಲ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುವುದು. ಅಥವಾ ಪ್ರಾಧಿಕಾರ ನಿಗದಿ ಮಾಡುವ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಆ) ರಿಜಿಸ್ಟ್ರಾರ್ (ಆಡಳಿತ) :
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಂಪುರ್ಣ ಆಡಳಿತ ನಿರ್ವಹಣೆ, ಸಿಬ್ಬಂದಿಯ ಮೇಲ್ವಿಚಾರಣೆ ಹಾಗೂ ಲೆಕ್ಕಪತ್ರ ನಿಯಂತ್ರಣದ ಹೊಣೆಗಾರಿಕೆ ರಿಜಿಸ್ಟ್ರಾರ್ (ಆಡಳಿತ) ಇವರು ನೋಡಿಕೊಳ್ಳುವುದು. ಅಲ್ಲದೆ, ಇವರು ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಹಾಗೂ ಇತರ ಸಮಿತಿ ಸಭೆಗಳ ಪದನಿಮಿತ್ತ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವುದು.
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹಾಗೂ ಇತರ ಸಮಿತಿ ಸಭೆಗಳನ್ನು ಅಧ್ಯಕ್ಷರ ಸೂಚನೆಯ ಮೇರೆಗೆ ಕರೆಯುವುದು ಮತ್ತು ಸಭಾನಡೆವಳಿಗಳನ್ನು ನಿರ್ವಹಿಸುವುದು ಹಾಗೂ ಈ ಸಂಬಂಧವಾದ ಅನುಸರಣ ಕ್ರಮಗಳನ್ನು ಕೈಗೊಳ್ಳುವುದು.
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ದಾಖಲೆಗಳನ್ನು ಮತ್ತು ಅಂಥ ಇತರ ಸ್ವತ್ತುಗಳನ್ನು ಸಂರಕ್ಷಿಸುವುದು.
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪರವಾಗಿ ಅಧಿಕೃತ ಪತ್ರ ವ್ಯವಹಾರ, ಕರಾರು ಒಪ್ಪಂದಗಳಿಗೆ ಸಹಿ ಮುಂತಾದ ಕಾರ್ಯಗಳನ್ನು ನಿರ್ವಹಿಸುವುದು.
- ಚಾಲ್ತಿಯಲ್ಲಿರುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ ಸರ್ಕಾರಿ ಆರ್ಥಿಕ ಸಂಹಿತೆ ಹಾಗೂ ಸಾದಿಲ್ವಾರು ನಿಯಮಗಳ ವ್ಯಾಪ್ತಿಗೊಳಪಟ್ಟು ವೆಚ್ಚವನ್ನು ಭರಿಸುವುದು.
- ವರ್ಷದ ಆಯವ್ಯಯದ ಪರಿಮಿತಿಯಲ್ಲಿ ಹಾಗೂ ಆರ್ಥಿಕ ನಿಯಮಗಳಿಗೊಳಪಟ್ಟು ವಾರ್ಷಿಕ ಕ್ರಿಯಾಯೋಜನೆಯನ್ನು ಅರ್ಥಸದಸ್ಯರ ಸಮಾಲೋಚನೆಯಿಂದ ಪುರ್ವಭಾವಿಯಾಗಿ ತಯಾರಿಸುವ ಮತ್ತು ಸಮಿತಿಯ ಮುಂದೆ ಒಪ್ಪಿಸುವ ಜವಾಬ್ದಾರಿ ಹೊಂದಿರಬೇಕು. ಅನುಮೋದಿತವಾದ ಈ ಕ್ರಿಯಾಯೋಜನೆಯ ಪ್ರಕಾರ ಅನುಷ್ಠಾನಗೊಳಿಸಿ, ಅದರ ಭೌತಿಕ ಮತ್ತು ಆರ್ಥಿಕ ಪ್ರಗತಿಯ ವರದಿಯನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಮೂಲಕ ಮೂರು ತಿಂಗಳಿಗೊಮ್ಮೆ ಸರ್ಕಾರಕ್ಕೆ ಸಲ್ಲಿಸಬೇಕು.
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಹಿಸಿಕೊಡಬಹುದಾದಂಥ ಇತರ ಆಡಳಿತಾತ್ಮಕ ಅಧಿಕಾರಗಳನ್ನು ಚಲಾಯಿಸುವುದು.
ಇ) ರಿಜಿಸ್ಟ್ರಾರ್ (ಶೈಕ್ಷಣಿಕ) :
- ಪ್ರಾಧಿಕಾರದ ಅಂಗರಚನೆ, ಧ್ಯೇಯೋದ್ದೇಶಗಳ ಕ್ರಮಸಂಖ್ಯೆ (5)ರಲ್ಲಿರುವ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಸಂಬಂಧ ಕಾರ್ಯನಿರ್ವಹಿಸುವುದು.
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪರವಾಗಿ ವಿಶ್ವವಿದ್ಯಾಲಯ ಮುಂತಾದ ಸಂಸ್ಥೆಗಳಿಗೆ ಅಧಿಕೃತ ಪತ್ರ ವ್ಯವಹಾರ ನಡೆಸುವುದು.
- ಪ್ರಾಧಿಕಾರದ ಪ್ರಕಟಣೆಗಳ ಕೇಂದ್ರ ಗ್ರಂಥಾಲಯದ ವ್ಯವಸ್ಥಿತ ನಿರ್ವಹಣೆಯ ಮೇಲ್ವಿಚಾರಣೆ ಮಾಡುವುದು.
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಹಿಸಿಕೊಡಬಹುದಾದಂಥ ಇತರ ಶೈಕ್ಷಣಿಕ ಕೆಲಸಗಳನ್ನು ನಿರ್ವಹಿಸುವುದು.
ಈ) ಅರ್ಥಸದಸ್ಯರು :
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಚೇರಿ ಅಧೀಕ್ಷಕರು ಪದನಿಮಿತ್ತ ಅರ್ಥಸದಸ್ಯರಾಗಿರಬೇಕು ಮತ್ತು ಇತರ ಸಮಿತಿಗಳ ಸದಸ್ಯರೂ ಆಗಿರುವರು.
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನಿಯಮಗಳಿಗೆ ಒಳಪಟ್ಟು ಮತ್ತು ರಿಜಿಸ್ಟ್ರಾರ್ ಆಡಳಿತ ಅವರ ಸಹ ಹೊಣೆಗಾರಿಕೆಯಲ್ಲಿ ಬಜೆಟ್ ಸಿದ್ಧಪಡಿಸುವ ಹಾಗೂ ಅನುಮೋದಿತ ಕಾರ್ಯಕ್ರಮಗಳಿಗೆ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳಲು ಜವಾಬ್ದಾರರಾಗಿರಬೇಕು.
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪಾವತಿ ಮಾಡುವ ಹಣಕ್ಕೆ ಸೂಕ್ತ ದಾಖಲೆ ಪಡೆಯುವುದು. ಕ್ರಿಯಾಯೋಜನೆಯ ಪ್ರಕಾರ ಅನುಷ್ಠಾನಗೊಳಿಸಿದ ಬಗ್ಗೆ ಭೌತಿಕ ಮತ್ತು ಆರ್ಥಿಕ ಪ್ರಗತಿಯ ವರದಿಗಳನ್ನು ಸಿದ್ಧಪಡಿಸುವುದು.
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಹಿಸಿಕೊಡಬಹುದಾದಂಥ ಇತರ ಲೆಕ್ಕಪತ್ರಗಳಿಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುವುದು.
III. ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನ :
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸರ್ಕಾರ ರಚಿಸಲಾದ ಸಮಿತಿಯು ಪ್ರತಿವರ್ಷ ನಾಲ್ಕು ತಿಂಗಳಿಗೊಮ್ಮೆ ಸಭೆ ಸೇರಿ ಪ್ರಾಧಿಕಾರ ನಡೆಸುವ ಚಟುವಟಿಕೆಗಳ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ಅಂಗರಚನೆಯಲ್ಲಿನ ಮಾರ್ಗಸೂಚಿ ಅನುಸಾರ ಅವುಗಳನ್ನು ಅನುಷ್ಠಾನಗೊಳಿಸುತ್ತಿದೆ.
- ಪ್ರಾಧಿಕಾರದ ಕಾರ್ಯಗಳ ನಿರ್ವಹಣೆಗೆ ರೂಪಿಸಿರುವ ಸೂತ್ರಗಳು
ಪ್ರಾಧಿಕಾರದ ಸಭೆಗಳಲ್ಲಿನ ತೀರ್ಮಾನಗಳು ಮತ್ತು ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಸುತ್ತೋಲೆ, ಆದೇಶಗಳನ್ನು ಅನುಸರಿಸಿ ಕಾರ್ಯನಿರ್ವಹಿಸುತ್ತಿದೆ.
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಮಿತಿ ಅಧ್ಯಕ್ಷರು ಹಾಗು ಸದಸ್ಯರುಗಳ ವಿವರ :
ಪ್ರಸ್ತುತ ಸಮಿತಿ ಇಲ್ಲದ ಕಾರಣ ಶ್ರೀ.ಬಲವಂತರಾವ್ ಪಾಟೀಲ್ ಜಂಟಿ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರನ್ನು ಆಡಳಿತಾಧಿಕಾರಿಗಳನ್ನಾಗಿ ಸರ್ಕಾರ ಅಧಿಸೂಚನೆ ಸಂಖ್ಯೆ : ಕಸಂವಾ /447/ಕಸಧ/2022 ದಿನಾಂಕ:17.10.2022 ರಲ್ಲಿ ನೇಮಕ ಮಾಡಿರುತ್ತದೆ.
- ಪ್ರಾಧಿಕಾರದ ಅಧೀನದಲ್ಲಿರುವ ದಾಖಲಾತಿಗಳ ವರ್ಗೀಕರಣ ವಿವರ :
1) ಆಡಳಿತ ಮತ್ತು ಲೆಕ್ಕಪತ್ರ ಶಾಖೆ
2) ಗಣಕ ಯಂತ್ರ ನಿರ್ವಹಣೆ ಶಾಖೆ
3) ಪ್ರಕಟಣೆ ಶಾಖೆ
VII. ಪ್ರಾಧಿಕಾರದ ಕಾರ್ಯನೀತಿ ನಿರೂಪಣೆ ಅಥವಾ ಅದರ ಅನುಷ್ಠಾನಕ್ಕೆ ಸಾರ್ವಜನಿಕರೊಂದಿಗೆ ಸಮಾಲೋಚಿಸಲು ಅಥವಾ ಅವರ ಪ್ರಾತಿನಿಧ್ಯವನ್ನು ಹೊಂದಲು ಅಸ್ತಿತ್ವದಲ್ಲಿರುವ ಯಾವುದೇ ವ್ಯವಸ್ಥೆಯ ವಿವರ :
ಪ್ರಾಧಿಕಾರದ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಮಾರ್ಗಸೂಚಿ (ಅಂಗರಚನೆ)ಯನ್ನು ಸರ್ಕಾರ ರೂಪಿಸಿದೆ. ಇದರ ಪ್ರಕಾರ ಸಾರ್ವಜನಿಕವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಿದ ತಜ್ಞರನ್ನು ಸದಸ್ಯರನ್ನಾಗಿ ನೇಮಕ ಮಾಡಲು ಪ್ರಾತಿನಿಧ್ಯ ನೀಡಲಾಗಿದೆ.
VIII. ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೊಳಗೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡಾವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರ :
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸರ್ಕಾರ ರಚಿಸಲಾದ ಸಮಿತಿ ಅಸ್ತಿತ್ವದಲ್ಲಿರುತ್ತದೆ. ಈ ಸಭೆಗೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಆದರೂ ಈ ಸಭೆಗಳಲ್ಲಿನ ನಡೆವಳಿಗಳು ಸಾರ್ವಜನಿಕರು ಅವಗಾಹಿಸಬಹುದಾಗಿದೆ.
- (i) ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧಿಕಾರಿ ಸಿಬ್ಬಂದಿ ವರ್ಗದ ವಿವರ :
ಕ್ರ.ಸಂ
|
ಹೆಸರು ಮತ್ತು ಪದನಾಮ
|
ವಿದ್ಯಾರ್ಹತೆ
|
ಮನೆ ವಿಳಾಸ/ದೂರವಾಣಿ ಸಂಖ್ಯೆ
|
1
|
ಶ್ರೀ ಈಶ್ವರ್.ಕು.ಮಿರ್ಜಿ
ರಿಜಿಸ್ಟ್ರಾರ್
|
ಬಿ.ಇ (ಇ&ಸಿ)
|
ನಂ.370/1(5) 2ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ ವಿಜಯನಗರ, ಬೆಂಗಳೂರು-40 ದೂ.9342890734
|
2
|
ಅಧೀಕ್ಷಕರು (ಖಾಲಿ)
|
-
|
|
3
|
ಪ್ರಥಮ ದರ್ಜೆ ಸಹಾಯಕರು (ಖಾಲಿ)
|
-
|
|
4
|
ಶೀಘ್ರಲಿಪಿಗಾರರು(ಖಾಲಿ)
|
-
|
|
5
|
ದಲಾಯಿತ (ಖಾಲಿ)
|
-
|
|
6
|
ದಲಾಯಿತ (ಖಾಲಿ)
|
-
|
|
(ii). ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಲ್ಲಿ ಹೊರಗುತ್ತಿಗೆ ಸೇವೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದ ವಿವರ :
ಕ್ರ.ಸಂ
|
ಹೆಸರು ಮತ್ತು ಪದನಾಮ
|
ವಿದ್ಯಾರ್ಹತೆ
|
ಮನೆ ವಿಳಾಸ / ದೂರವಾಣಿ ಸಂಖ್ಯೆ
|
1.
|
ಶ್ರೀಮತಿ ಜಿ.ಶೋಭಾಂಬ
ಗಣಕಯಂತ್ರ ನಿರ್ವಾಹಕರು
|
ಎಂ.ಎ
|
# 309, 8ನೇ ಮೈನ್, ಸಂಪಿಗೆ ಬಡಾವಣೆ, ವೆಸ್ಟ್ ರೇಂಜ್, ಬೆಂಗಳೂರು-79
ದೂ:23183311
|
2
|
ಶ್ರೀಮತಿ.ಕಮಲ
ಗ್ರಂಥಪಾಲಕರು
|
|
|
3
|
ಶ್ರೀ ಕರೀಗೌಡ
‘ಡಿ’ ಗ್ರೂಪ್
|
ಏಳನೇ ತರಗತಿ
|
ಕೇರಾಫ್. ಕರಿಯಪ್ಪ ಎ.ಐ.ಟಿ ಮುಂಭಾಗ, ಕೆಂಗುಂಟೆ ಬಡಾವಣೆ, ಮಲ್ಲತ್ತಹಳ್ಳಿ,
ಬೆಂಗಳೂರು-560056
|
4
|
ಶ್ರೀ ಹರೀಶ
‘ಡಿ’ ಗ್ರೂಪ್
|
ಪಿ.ಯು.ಸಿ
|
12ಬಿ, ಆಂದ್ರಹಳ್ಳಿ, ಶ್ರೀಚಕ್ರನಗರ
ಬೆಂಗಳೂರು-560091
|
- (i) ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧಿಕಾರಿ ಸಿಬ್ಬಂದಿ ವರ್ಗದ ವೇತನದ ವಿವರ :
ಕ್ರ.ಸಂ
|
ಹೆಸರು ಮತ್ತು ಪದನಾಮ
|
ಮೊತ್ತ
|
2.
|
ಶ್ರೀ ಈಶ್ವರ್.ಕು.ಮಿರ್ಜಿ
ರಿಜಿಸ್ಟ್ರಾರ್
|
ರೂ.64778-00
|
4
|
ಅಧೀಕ್ಷಕರು (ಖಾಲಿ)
|
|
5
|
ಪ್ರಥಮ ದರ್ಜೆ ಸಹಾಯಕರು (ಖಾಲಿ)
|
-
|
6
|
ಶೀಘ್ರಲಿಪಿಗಾರರು(ಖಾಲಿ)
|
-
|
7
|
ದಲಾಯಿತ (ಖಾಲಿ)
|
-
|
8.
|
ದಲಾಯಿತ (ಖಾಲಿ)
|
-
|
(ii). ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಲ್ಲಿ ಖಾಲಿ ಹುದ್ದೆಗೆ ಅನುಗುಣವಾಗಿ ಹೊರಗುತ್ತಿಗೆ ಸೇವೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದ ಮಾಸಿಕ ಸಂಭಾವನೆ ವಿವರ :
ಕ್ರ.ಸಂ
|
ಹೆಸರು ಮತ್ತು ಪದನಾಮ
|
ಮೊತ್ತ
|
1.
|
ಶ್ರೀಮತಿ ಜಿ.ಶೋಭಾಂಬ
ಗಣಕಯಂತ್ರ ನಿರ್ವಾಹಕರು
|
ರೂ.30,000-00 (ಮಾಸಿಕ)
|
2
|
ಶ್ರೀಮತಿ.ಕಮಲ
ಗ್ರಂಥಪಾಲಕರು
|
ರೂ.30,000-00 (ಮಾಸಿಕ)
|
3
|
ಶ್ರೀ ಕರೀಗೌಡ
‘ಡಿ’ ಗ್ರೂಪ್
|
ರೂ.15250-00 (ಮಾಸಿಕ)
|
4
|
ಶ್ರೀ ಹರೀಶ
‘ಡಿ’ ಗ್ರೂಪ್
|
ರೂ. 15250-00 (ಮಾಸಿಕ)
|
- ಪ್ರಾಧಿಕಾರದ ಯೋಜನೆಗಳ ವಿವರ ಸೂಚಿಸುವ ಪ್ರಸ್ತಾವಿತ ವೆಚ್ಚಗಳು ಮತ್ತು ಮಾಡಲಾದ ಬಟವಾಡೆಗಳ ವರದಿ ವಿವರಗಳು :
ಕ್ರ.ಸಂ
|
ವರ್ಷ
|
ಯೋಜನೆಯ ವಿವರ
|
ಯೋಜನೆಗೆ ಒದಗಿಸಿದ ಮೊತ್ತ
|
ಖರ್ಚಾದ ಅನುದಾನ
|
ಉಳಿಕೆ ಮೊತ್ತ
|
1.
|
2009-10
|
ಪ್ರಾಧಿಕಾರದ ನಿರ್ವಹಣೆ
ಹಾಗೂ ವಾರ್ಷಿಕ ಚಟುವಟಿಕೆಗಳಿಗೆ ಅನುದಾನ
|
70.00 ಲಕ್ಷ
|
|
|
2.
|
2010-11
|
ಪ್ರಾಧಿಕಾರದ ನಿರ್ವಹಣೆ
ಹಾಗೂ ವಾರ್ಷಿಕ ಚಟುವಟಿಕೆಗಳಿಗೆ ಅನುದಾನ
|
50-00 ಲಕ್ಷ
|
|
|
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪ್ರಾತಿನಿಧಿಕ ರಚನೆಗಳ ಪ್ರಕಟಣೆ ಮತ್ತು ಮುದ್ರಣ
|
100-00 ಲಕ್ಷ
|
|
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಬರೆಹಗಳು ಮತ್ತು ಭಾಷಣಗಳು ಪುಸ್ತಕಗಳ ಮುದ್ರಣಕಾರ್ಯಕ್ಕಾಗಿ
|
30-00 ಲಕ್ಷ
|
|
|
ಪಂಡಿತ್ ದೀನ್ ದಯಾಳ್ ಉಪಾದ್ಯಾಯ ಅವರ ಸಮಗ್ರ ಕೃತಿಗಳ ಮುದ್ರಣ ಕಾರ್ಯ
|
20.00 ಲಕ್ಷ
|
|
|
ಕನಕದಾಸರ ಕೃತಿಗಳ ಅನುವಾದ ಮತ್ತು ಮುದ್ರಣ ಕಾರ್ಯಕ್ಕಾಗಿ
|
24.00 ಲಕ್ಷ
|
|
|
3.
|
2011-12
|
ಪ್ರಾಧಿಕಾರದ ನಿರ್ವಹಣೆ
ಹಾಗೂ ವಾರ್ಷಿಕ ಚಟುವಟಿಕೆಗಳಿಗೆ ಅನುದಾನ
|
150-00 ಲಕ್ಷ
|
|
|
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪ್ರಾತಿನಿಧಿಕ ರಚನೆಗಳ ಪ್ರಕಟಣೆ ಮತ್ತು ಮುದ್ರಣ
|
80-00 ಲಕ್ಷ
|
|
|
4
|
2012-13
|
|
|
|
|
5
|
2013-14
|
|
|
|
|
6
|
2014-15
|
|
|
|
|
7
|
2015-16
|
|
|
|
|
8
|
2016-17
|
|
|
|
|
9
|
2017-18
|
|
|
|
|
10
|
2018-19
|
|
|
|
|
11
|
2019-20
|
|
|
|
|
12
|
2020-21
|
|
|
|
|
13
|
2021-22
|
|
|
|
|
14
|
2022-23
|
|
|
|
|
ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಮೇಲ್ಕಂಡಂತೆ ಒದಗಿಸಿದ ಅನುದಾನವನ್ನು ಬಳಕೆಮಾಡಿ ಈ ಕೆಳಕಂಡ ಪ್ರಕಟಣೆಗಳನ್ನು ಹೊರತಂದಿದೆ.
ಕ್ರ. ಸಂ
|
ಪುಸ್ತಕದ ಹೆಸರು
|
ಬೆಲೆ
|
1
|
ನಾಗರಿಕತೆಯ ಕಥೆ ಸಂಪುಟ-1
|
1,000
|
2
|
ನಾಗರಿಕತೆಯ ಕಥೆ ಸಂಪುಟ-2
|
1,000
|
3
|
ನಾಗರಿಕತೆಯ ಕಥೆ ಸಂಪುಟ-3
|
1,000
|
4
|
ನಾಗರಿಕತೆಯ ಕಥೆ ಸಂಪುಟ-4
|
1,000
|
5
|
ನಾಗರಿಕತೆಯ ಕಥೆ ಸಂಪುಟ-5
|
1,000
|
6
|
ನಾಗರಿಕತೆಯ ಕಥೆ ಸಂಪುಟ-6
|
1,000
|
7
|
ನಾಗರಿಕತೆಯ ಕಥೆ ಸಂಪುಟ-7
|
1,000
|
8
|
ನಾಗರಿಕತೆಯ ಕಥೆ ಸಂಪುಟ-8
|
1,000
|
9
|
ನಾಗರಿಕತೆಯ ಕಥೆ ಸಂಪುಟ-9
|
1,000
|
10
|
ನಾಗರಿಕತೆಯ ಕಥೆ ಸಂಪುಟ-10
|
1,000
|
11
|
ನಾಗರಿಕತೆಯ ಕಥೆ ಸಂಪುಟ-11
|
1,000
|
12
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-1 (ಪರಿಷ್ಕರಣೆ) 2018
|
50
|
13
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-2 (ಪರಿಷ್ಕರಣೆ) 2018
|
50
|
14
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-3 (ಪರಿಷ್ಕರಣೆ) 2018
|
50
|
15
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-4 (ಪರಿಷ್ಕರಣೆ) 2018
|
50
|
16
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳುಸಂಪುಟ-5 (ಪರಿಷ್ಕರಣೆ) 2018
|
50
|
17
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-6 (ಪರಿಷ್ಕರಣೆ) 2018
|
50
|
18
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-7 (ಪರಿಷ್ಕರಣೆ) 2018
|
50
|
19
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-8 (ಪರಿಷ್ಕರಣೆ) 2018
|
50
|
20
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-9 (ಪರಿಷ್ಕರಣೆ) 2018
|
50
|
21
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-10 (ಪರಿಷ್ಕರಣೆ) 2018
|
50
|
22
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-11 (ಪರಿಷ್ಕರಣೆ) 2018
|
50
|
23
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-12(ಪರಿಷ್ಕರಣೆ) 2018
|
50
|
24
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-13(ಪರಿಷ್ಕರಣೆ) 2018
|
50
|
25
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-14 ( ಪರಿಷ್ಕರಣೆ) 2018
|
50
|
26
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳುಸಂಪುಟ-15(ಪರಿಷ್ಕರಣೆ) 2018
|
50
|
27
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-16 (ಪರಿಷ್ಕರಣೆ) 2018
|
50
|
28
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-17 (ಪರಿಷ್ಕರಣೆ) 2018
|
50
|
29
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-18 (ಪರಿಷ್ಕರಣೆ) 2018
|
50
|
30
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-19 (ಪರಿಷ್ಕರಣೆ) 2018
|
50
|
31
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-20 (ಪರಿಷ್ಕರಣೆ) 2018
|
50
|
32
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-21 (ಪರಿಷ್ಕರಣೆ) 2018
|
50
|
33
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-22 (ಪರಿಷ್ಕರಣೆ) 2018
|
50
|
34
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಪಾಲಿ ಭಾಷೆಯ ವ್ಯಾಕರಣ
|
50
|
35
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಪಾಲಿ ಕನ್ನಡ ಪದಕೋಶ
|
50
|
36
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳುಸಮಗ್ರ ವಿಷಯಸೂಚಿ
|
50
|
37
|
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ - ಸಮಗ್ರ-ಬರೆಹಗಳು ಸಂಪುಟ-1
|
125
|
38
|
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ - ಸಮಗ್ರ-ಬರೆಹಗಳು ಸಂಪುಟ-2
|
125
|
39
|
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ - ಸಮಗ್ರ-ಬರೆಹಗಳು ಸಂಪುಟ-3
|
125
|
40
|
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ - ಸಮಗ್ರ-ಬರೆಹಗಳು ಸಂಪುಟ-4
|
125
|
41
|
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ - ಸಮಗ್ರ-ಬರೆಹಗಳು ಸಂಪುಟ-5
|
125
|
42
|
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ - ಸಮಗ್ರ-ಬರೆಹಗಳು ಸಂಪುಟ-6
|
125
|
43
|
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ - ಸಮಗ್ರ-ಬರೆಹಗಳು ಸಂಪುಟ-7
|
125
|
44
|
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ - ಸಮಗ್ರ-ಬರೆಹಗಳು ಸಂಪುಟ-8
|
125
|
45
|
ನಿರ್ವಾಣ
|
30
|
46
|
ಬೌದ್ಧಧರ್ಮದ ಕೇಂದ್ರ ಪರಿಕಲ್ಪನೆ
|
75
|
47
|
ಸರಹದ್ದುಗಳಿಲ್ಲದ ಸಂತ -ಸ್ವಾಮಿ ರಂಗನಾಥನಂದರನ್ನು ಕುರಿತ ನೆನಪುಗಳು
|
250
|
48
|
ಗಾಂಧೀಜಿ: ವ್ಯಕ್ತಿತ್ವ ಮತ್ತು ಜೀವನಧ್ಯೇಯ
|
10
|
49
|
ಗಾಂಧೀಜಿ ಅರ್ಥಶಾಸ್ತ್ರ
|
10
|
50
|
ಬ್ರಿಟಿಷ್ ಸಾಮ್ರಾಜ್ಯವಾದ ಮತ್ತು ಭಾರತೀಯ ರಾಷ್ಟ್ರೀಯತೆ
|
10
|
51
|
ಕಾಯಕ ಸಿದ್ಧಾಂತ
|
10
|
52
|
ಭಾರತದ ಅಮೂಲ್ಯ ಪರಂಪರೆ
|
10
|
53
|
ಕೆಲವು ಪ್ರಜ್ಞಾವಸ್ಥೆಗಳು
|
10
|
54
|
ನಮ್ಮ ಧರ್ಮ
|
10
|
55
|
ನಮ್ಮ ಮಾತೃಭೂಮಿ
|
10
|
56
|
ಭಾಷೆ ಆಧಾರದ ಮೇಲೆ ಭಾರತದಛಿದ್ರತೆ; ಇನ್ನಾದರೂ ನಿಲ್ಲಬಾರದೇಕೆ?
|
10
|
57
|
ಸತ್ಯಾನ್ವೇಷಣೆಗೆ ಉತ್ತರ
|
10
|
58
|
ಹಿಂದೂ ಶಾಸ್ತ್ರಗಳು ಮತ್ತು ಸಂಸ್ಕಾರಗಳು
|
10
|
59
|
ಹಿಂದೂ ಆದರ್ಶಗಳು
|
10
|
60
|
ಕಾನೂನು ಮತ್ತು ಸಂಸ್ಕೃತಿ
|
10
|
61
|
ವೈದಿಕ ಧರ್ಮದಲ್ಲಿ ಆತ್ಮ ಮತ್ತು ಬ್ರಹ್ಮ
|
10
|
62
|
ಕ್ರಾಂತಿಕಾರಕ ಸರ್ವೋದಯ
|
10
|
63
|
ಭಾರತದ ಚರಿತ್ರೆಯಲ್ಲಿ ಭೌಗೋಳಿಕ ಅಂಶಗಳು
|
10
|
64
|
ಶ್ರೇಷ್ಠ ಚೈತನ್ಯಗಳ ವೈಭವ (ಶ್ರೇಣಿ-2)
|
10
|
65
|
ಶ್ರೇಷ್ಠ ಚೈತನ್ಯಗಳ ವೈಭವ (ಶ್ರೇಣಿ-3)
|
10
|
66
|
ಜ್ಞಾನದೇವನ ಬೋಧನೆಗಳು
|
10
|
67
|
ತುಕಾರಾಮರ ಬೋಧನೆಗಳು
|
10
|
68
|
ಶ್ರೀ ವಿದ್ಯೆಯ ಸಾರ
|
10
|
69
|
ಭಾರತ ಮತ್ತು ಶೀತಲ ಸಮರ
|
10
|
70
|
ಅನಂತದ ಕಡೆಗೆ ಚಿಂತನೆ (ಶ್ರೇಣಿ-1)
|
10
|
71
|
ಮಾರ್ಗವಿಲ್ಲದ ಮಾರ್ಗ
|
10
|
72
|
ಎಲ್ಲಾ ಧರ್ಮಗಳ ಸಾರವೂ ಒಂದೇ
|
10
|
73
|
ನಮ್ಮ ಸಂಸ್ಕೃತಿ
|
10
|
74
|
ಆಧುನಿಕ ಭಾರತದತ್ತ ಫ್ರಾನ್ಸ್ನ ನೋಟ
|
10
|
75
|
ನನ್ನ ಬಾಳಿನೊಳಗೆ ಭಗವಂತ ಹೇಗೆ ಪ್ರವೇಶಿಸಿದ (ಶ್ರೇಣಿ-2)
|
10
|
76
|
ನಿಮ್ಮ ಅಭ್ಯಾಸವನ್ನು ಬದಲಿಸಿ ಮತ್ತು ಆಹಾರ ಉಳಿಸಿ
|
10
|
77
|
ಭೂಮಿಯ ಮೇಲೆ ಶಾಂತಿ
|
10
|
78
|
ಭಾರತದ ಮೂಲಭೂತ ಏಕತೆ
|
10
|
79
|
ಜೀವನದ ಹರಿವಿನಿಂದ
|
10
|
80
|
ಭಾರತೀಯ ರಾಜಕೀಯ ಚಿಂತನೆಯಲ್ಲಿ ಪರಮಾಧಿಕಾರ ಮತ್ತು ರಾಜ್ಯದ ಕಲ್ಪನೆಗಳು
|
10
|
81
|
ಗಾಂಧೀಜಿ: ಒಬ್ಬ ಅನುಷ್ಠಾನ ತತ್ವದರ್ಶಿ
|
10
|
82
|
ನೈಜ ಸುಖಕ್ಕೆ ಖಚಿತ ಪಥ
|
10
|
83
|
ಸಂಸ್ಕೃತ ಮತ್ತು ವಿಜ್ಞಾನ
|
10
|
84
|
ಹೊಸ ದರ್ಶನ ಮತ್ತು ವಾಸ್ತವತೆ
|
10
|
85
|
ಅಹಂ ಅನ್ನು ಅಳಿಸಿ ಹಾಕಿ
|
10
|
86
|
ಭಾರತೀಯ ಇತಿಹಾಸದ ನಿರ್ಣಾಯಕ ಕಾಲಾವಧಿಗಳು
|
10
|
87
|
ಮನು: ಸಾಮಾಜಿಕ ಚಿಂತನೆಗಳ ಮೂಲಪುರುಷ
|
10
|
88
|
ಅರವಿಂದರ ಬೋಧನೆಗಳು
|
10
|
89
|
ಐವರು ಸಂತರು
|
10
|
90
|
ಧರ್ಮಶಾಸಕ ಅಯ್ಯಪ್ಪನ್
|
10
|
91
|
ಅನಂತದ ಕಡೆಗೆ ಚಿಂತನೆ (ಶ್ರೇಣಿ-2)
|
10
|
92
|
ನಮ್ಮದೇಶದ ಆಧ್ಯಾತ್ಮಿಕ ವ್ಯಕ್ತಿಗಳು: ಒಂದು ನೋಟ
|
10
|
93
|
ಆಧುನಿಕ ಭಾರತಕ್ಕೆ ನಮ್ಮ ಪರಂಪರೆಯ ಅಗತ್ಯ
|
10
|
94
|
ನಮ್ಮ ಧರ್ಮದ ಕೆಲವು ಅಂಶಗಳು
|
10
|
95
|
ಉಪನಿಷತ್ತುಗಳು*
|
10
|
96
|
ಭಾರತದ ಸಂದೇಶ ಮತ್ತು ಗುರಿ
|
10
|
97
|
ನೂರೊಂದು ಪ್ರಾಚೀನ ಋಷಿಗಳ ಕಿರು ಪರಿಚಯ*
|
10
|
98
|
ಕಥಾ ಸರಿತ್ಸಾಗರ (ಸಂಪುಟ-1) (ಲಂಬಕ: ಕಥಾಪೀಠ)
|
50
|
99
|
ಕಥಾ ಸರಿತ್ಸಾಗರ (ಸಂಪುಟ-2) (ಲಂಬಕ: ಕಥಾಮುಖ ಮತ್ತು ಲಾವಣಕ)
|
100
|
100
|
ಕಥಾ ಸರಿತ್ಸಾಗರ (ಸಂಪುಟ-3) (ಲಂಬಕಗಳು: ನರವಾಹನದತ್ತಜನನ, ಚರ್ತುದಾರಿಕಾ)
|
80
|
101
|
ಕಥಾ ಸರಿತ್ಸಾಗರ (ಸಂಪುಟ-4) (ಲಂಬಕ: ಮದಮಮಂಚುಕಾ)
|
90
|
102
|
ಕಥಾ ಸರಿತ್ಸಾಗರ (ಸಂಪುಟ-5) (ಲಂಬಕ: ರತ್ನಪ್ರಭಾ)
|
100
|
103
|
ಕಥಾ ಸರಿತ್ಸಾಗರ (ಸಂಪುಟ-6) (ಲಂಬಕ: ಸೂರ್ಯಪ್ರಭಾ)
|
100
|
104
|
ಕಥಾ ಸರಿತ್ಸಾಗರ (ಸಂಪುಟ-7) (ಲಂಬಕ: ಅಲಂಕಾರವತೀ)
|
120
|
105
|
ಕಥಾ ಸರಿತ್ಸಾಗರ (ಸಂಪುಟ-8) (ಲಂಬಕ: ಶಕ್ತಿಯಶೋ)
|
180
|
106
|
ಕಥಾ ಸರಿತ್ಸಾಗರ (ಸಂಪುಟ-9-1) (ಲಂಬಕ: ವೇಲಾ, ಶಶಾಂಕವತೀ ತರಂಗಗಳು-1-7)
|
120
|
107
|
ಕಥಾ ಸರಿತ್ಸಾಗರ (ಸಂಪುಟ-9-2) (ಲಂಬಕ: ಶಶಾಂಕವತೀ ತರಂಗಗಳು-8-36)
|
200
|
108
|
ಕಥಾ ಸರಿತ್ಸಾಗರ (ಸಂಪುಟ-10) (ಲಂಬಕ: ಮದಿರಾವತೀ, ಪಂಚ, ಮಹಾಭಿಷೇಕ ಸುರತಮಂಜರೀ, ಪದ್ಮಾವತೀ, ವಿಷಮಶೀಲ)
|
300
|
109
|
ರವೀಂದ್ರ ಕಥಾ ಮಂಜರಿ (ಭಾಗ-1)
|
100
|
110
|
ರವೀಂದ್ರ ಕಥಾ ಮಂಜರಿ (ಭಾಗ-2)
|
100
|
111
|
ರವೀಂದ್ರ ಕಥಾ ಮಂಜರಿ (ಭಾಗ-3)
|
100
|
112
|
ಚೈನಾ-ಜಪಾನ್ ಪ್ರಸಿದ್ಧ ಕಥೆಗಳು (ಸಂಪಾದಿತ)
|
50
|
113
|
ಲಿಯೊ ಟಾಲ್ಸ್ಟಾಯ್ 3 ಕಥೆಗಳು - (ಸಾವು, ಫಾದರ್ ¸ಸರ್ಗಿಯಸ್, ಕ್ರೂಟ್ಸರ್ ಸೋನಾಟಾ)*
|
80
|
114
|
ಹೊಸ ತಲೆಮಾರಿನ ಹಿಂದಿ ಕಥೆಗಳು
|
70
|
115
|
ಅಶೋಕ ಮಿತ್ರನ್ ಕಥೆಗಳು
|
75
|
116
|
ಕಾಳಾಮುಖ ಮತ್ತು ಪಾಶುಪತ ದೇವಾಲಯಗಳು - ಧಾರವಾಡಜಿಲ್ಲೆ
|
45
|
117
|
ಗೋರ್ಕಿಯ ಕಥೆಗಳು
|
25
|
118
|
ಕಥಾ ಸಂಸ್ಕೃತಿ-1
|
100
|
119
|
ಕಥಾ ಸಂಸ್ಕೃತಿ-2
|
100
|
120
|
ಕಥಾ ಸಂಸ್ಕೃತಿ-3
|
100
|
121
|
ಮಿ.ಜೆ.ನಿ. ಅವರ ಸಣ್ಣ ಕಥೆಗಳು
|
50
|
122
|
ಸಂಕ್ರಾಂತಿ
|
60
|
123
|
ಉರ್ದುವಿನ ಕಥೆ
|
60
|
124
|
ಈ ಬೆಟ್ಟಗಖೇ ನಮ್ಮ ಮನೆಗಳು
|
80
|
125
|
ವಿಜಯನಗರಚರಿತ್ರೆ* (ಭಾಗ-1 ಮತ್ತು ಭಾಗ-2)
|
100
|
126
|
ಕುವೆಂಪು ಸಂಚಯ - ಪ್ರಾತಿನಿಧಿಕ ರಚನೆಗಳು
|
450
|
127
|
ಪು.ತಿ.ನ. ಸಂಚಯ - ಪ್ರಾತಿನಿಧಿಕ ರಚನೆಗಳು
|
250
|
128
|
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಸಂಚಯ- ಪ್ರಾತಿನಿಧಿಕ ರಚನೆಗಳು
|
250
|
129
|
ಕೂಡಿ ನಡೆವ ಲೇಖನಿ
|
40
|
130
|
ತಿರುಕ್ಕುರಳ್
|
90
|
131
|
ನೈವೇದ್ಯ
|
40
|
132
|
ಗೀತಾಂಜಲಿ *
|
55
|
133
|
ನಾನು ನೆನೆವ ಭವಿಷ್ಯ
|
30
|
134
|
ಮರದ ಎಲೆ ನೀಲಿ
|
100
|
135
|
ಪಾಂಡವ ಪುರ
|
60
|
136
|
ಪುರುಷಾ ಮೃಗ
|
50
|
137
|
ನಿರ್ಮಲಾ
|
75
|
138
|
ಭೂಗರ್ಭಯಾತ್ರೆ
|
50
|
139
|
ಆನಂದ ಮಠ
|
60
|
140
|
ರಾಜಾ ಮಲಯಸಿಂಹ (ಭಾಗ-1)
|
75
|
141
|
ರಾಜಾ ಮಲಯಸಿಂಹ (ಭಾಗ-2)
|
75
|
142
|
ರಾಜಾಮಲಯಸಿಂಹ (ಭಾಗ-3)
|
75
|
143
|
ಯುಗಾಂತ
|
80
|
144
|
ಮಿಲಿಂದ ಪ್ರಶ್ನೆ
|
30
|
145
|
ಮೃತ್ಯುಯೋಗ
|
80
|
146
|
ಹೇಸರಗತ್ತೆಗಳು
|
120
|
147
|
ದಮಯಂತಿ
|
80
|
148
|
ಸೀಜ಼ರ್ ಮತ್ತು ಕ್ಲಿಯೋಪಾತ್ರ
|
120
|
149
|
ಮದಾಂ ಬೊವಾರಿ
|
25
|
150
|
ಹಮ್ಮು-ಬಿಮ್ಮು
|
100
|
151
|
ಅನಾಥ ಪಕ್ಷಿ
|
85
|
152
|
ರಾಬಿನ್ಸನ್ ಕ್ರೂಸೊಕಥೆ
|
45
|
153
|
ಮೃಗನಯನಿ
|
115
|
154
|
ಪಾತಾಳದಲ್ಲಿ ಪಾಪಚ್ಚಿ
|
35
|
155
|
ಘೊಂತಮಾರ
|
60
|
156
|
ಮಹಾತ್ಮರ ಬರವಿಗಾಗಿ
|
100
|
157
|
ಮಹಾಯಾತ್ರಿಕ
|
150
|
158
|
ಸಾಹೇಬ್, ಬೀಬಿ ಮತ್ತು ಗುಲಾಮ
|
300
|
159
|
ಎರಡು ಧ್ರುವ
|
80
|
160
|
ಇಂದಿರಾಗಾಂಧಿ ಹತ್ಯೆಯ ಬಳಿಕ
|
90
|
161
|
ಯುದ್ಧ ಮತ್ತು ಶಾಂತಿ ಭಾಗ-1
|
250
|
162
|
ಯುದ್ಧ ಮತ್ತು ಶಾಂತಿ ಭಾಗ-2
|
250
|
163
|
ಕಪ್ಪು ಸೂರ್ಯ
|
60
|
164
|
ಎರಡು ಮಹಾಕಾವ್ಯಗಳು
|
50
|
165
|
ಭಾರತದರ್ಶನ ಭಾಗ-1
|
110
|
166
|
ಭಾರತದರ್ಶನ ಭಾಗ-2
|
110
|
167
|
ಪಿಗ್ಮೇಲಿಯನ್
|
50
|
168
|
ಸೋಪೊಕ್ಲೇಸ್ ಮಹಾಕವಿಯ ಮೂರು ಗ್ರೀಕ್ ನಾಟಕಗಳು (ಒಯ್ದಿಪೌಸ್ ಕೊಲೊನೊಸ್ಸಿನಲ್ಲಿ, ಏಲೆಕ್ತ್ರ, ಫಿಲೊಕ್ತೇತೇಸ್)
|
80
|
169
|
ಷೇಕ್ಸಪಿಯರ್ನ ಮೂರು ಮಹಾ ನಾಟಕಗಳು - (ಹ್ಯಾಮ್ಲೆಟ್, ಒಥೆಲೊ, ಮ್ಯಾಕ್ಬೆತ್)
|
150
|
170
|
ಗಾಂಧೀ ಜಯಂತಿ ಮತ್ತು ಮಿನಿಸ್ಟರ್
|
50
|
171
|
ಕಣಿವೆಯ ಹಾಡು
|
30
|
172
|
ಕೌಂಟ್ ಲಿಯೋಟಾಲ್ಸ್ಟಾಯ್ ಅವರಆತ್ಮಕಥೆ - (ಶೈಶವ, ಬಾಲ್ಯ, ಯೌವನ)
|
110
|
173
|
ನನ್ನ ಕಥೆ
|
100
|
174
|
ಎವರೆಸ್ಟ್ ವೀರ
|
120
|
175
|
ಬಾಲಗಂಗಾಧರತಿಲಕ್-ಜೀವನಚರಿತ್ರೆ
|
200
|
176
|
ಗಾಂಧೀಜಿ ನಾನು ಕಂಡಂತೆ
|
40
|
177
|
ಲೋಕದೇವ ನೆಹರೂ
|
60
|
178
|
ಮಹಾತ್ಮಾಗಾಂಧಿ ನನ್ನತಾತಾ (ಭಾಗ-1)-ವ್ಯಕ್ತಿತ್ವ ಮತ್ತು ಕುಟುಂಬ
|
200
|
179
|
ಮಹಾತ್ಮಾಗಾಂಧೀ ನನ್ನತಾತಾ (ಭಾಗ-2)-ಸ್ವಾತಂತ್ರ್ಯದ ನೀತಿ ನಿರೂಪಕರು
|
250
|
180
|
ಪ್ರವಾಹಕ್ಕೆ ಎದುರಾಗಿ
|
150
|
181
|
ನನ್ನ ಜನುಮದ ದುರಂತದ ಕಥೆ
|
60
|
182
|
ನ್ಯಾಯಿಕ ಪ್ರಕ್ರಿಯೆಯ ಸ್ವರೂಪ
|
90
|
183
|
ಕಾವೇರಿ ಜಲವಿವಾದಗಳ ನ್ಯಾಯಾಧಿಕರಣ ವರದಿ ಮತ್ತು ತೀರ್ಪು (ಸಂ 1 ರಿಂದ 5)
|
150
|
184
|
ಮಧುಮೇಹ: ದಶವ್ಯಾಧಿಗಳ ಮೂಲ
|
100
|
185
|
ಜೀವಕೋಶಗಳ ಸಂಭ್ರಮಾಚರಣೆ (ಕ್ಯಾನ್ಸರ್ ಮೇಲಿನ ವಿಜಯ)
|
60
|
186
|
ಇತಿಹಾಸದಲ್ಲಿ ವಿಜ್ಞಾನ ಸಂಪುಟ-1
|
125
|
187
|
ಇತಿಹಾಸದಲ್ಲಿ ವಿಜ್ಞಾನ ಸಂಪುಟ-2
|
125
|
188
|
ಇತಿಹಾಸದಲ್ಲಿ ವಿಜ್ಞಾನ ಸಂಪುಟ-3
|
125
|
189
|
ಇತಿಹಾಸದಲ್ಲಿ ವಿಜ್ಞಾನ ಸಂಪುಟ-4
|
125
|
190
|
ಮಹಿಳೆಯರ ಹದಿಹರೆಯದ ಸಮಸ್ಯೆಗಳು ಸವಾಲುಗಳು ಮತ್ತು ಪರಿಹಾರ
|
60
|
191
|
ಅರವತ್ತರ ಅನಂತರದ ಆರೋಗ್ಯ
|
60
|
192
|
ಶಾಲಾ ಶಿಕ್ಷಣದಲ್ಲಿ ದೇಶಭಾಷೆಗಳು
|
120
|
193
|
ವಾನ್ಯಮಾವ
|
60
|
194
|
BUNTS
|
800
|
195
|
ಮುಂಬಯಿ ಬಿಂಬ
|
100
|
196
|
ಹಿಂದಿ ಪ್ರಬಂಧಗಳು
|
150
|
197
|
ಮಣಿ ಸರ: ಗಡಿದಾಟಿದ ಕವಿತೆಗಳು-2014
|
120
|
198
|
ನಡೆಯೋಣ ಕೇಳುತ್ತಾ
|
200
|
199
|
ಹಿಂದಿ ಏಕಾಂಕ ನಾಟಕಗಳು
|
125
|
200
|
ಕಸಿಮಾವು ಅನುವಾದಿತ ಕಥೆಗಳು-2014
|
125
|
201
|
ಪ್ರತಿಬಿಂಬ ಅನುವಾದಿತ ಲೇಖನಗಳು-2014
|
75
|
202
|
ಉರ್ದುಸಾಹಿತ್ಯ
|
250
|
203
|
ಡಾ.ಬಿ.ಆರ್.ಅಂಬೇಡ್ಕರ್ ಅವರ ಆಯ್ದ ಬರೆಹಗಳು
|
100
|
204
|
ವಿಜಯನಗರ ತುಳುವ ವೀರ ನರಸಿಂಹರಾಯ
|
150
|
205
|
ಸಾಮಾಜಿಕ ಮತ್ತು ಮಾನವಿಕ ಅಧ್ಯಯನಗಳ ಪರಿಭಾಷಾ ಕೋಶ
|
150
|
206
|
ಮರುರೂಪಗಳು
|
150
|
207
|
ಸಮಗ್ರ ಕಾವ್ಯ ಸಂಪುಟ-2
|
200
|
208
|
ಸೂರ್ಯಕಾಂತಿಗಳ ಮಡಿಲಲ್ಲಿ
|
350
|
209
|
ಅನ್ಯ
|
80
|
210
|
ಆವಿಗೆ
|
400
|
211
|
ಕೃಷ್ಣಾ ನದಿ ಜಲ ವಿವಾದಗಳ ನ್ಯಾಯಾಧಿಕರಣಗಳ ತೀರ್ಪು
|
100
|
212
|
ಕೃಷ್ಣಾ ನದಿ ಜಲ ವಿವಾದಗಳ ನ್ಯಾಯಾಧಿಕರಣಗಳ ವರದಿ
|
100
|
213
|
Indian Languages in School Education System
|
150
|
214
|
ಭಾರತದ ಬಹುಭಾಷಿಕ ಪರಿಸರ ಮತ್ತು ಅನುವಾದ
|
150
|
215
|
ವಿಸ್ಮೃತಿಯ ನಂತರ
|
160
|
216
|
ಡಿಜಿಟಲ್ ಕ್ರಾಂತಿ ಮತ್ತು ಭಾರತ
|
250
|
217
|
ನಿಚ್ಚಂ ಪೊಸತು
|
150
|
218
|
ತಾಳೆಗರಿ
|
125
|
219
|
ತೆಂಕಣ ನುಡಿಗಳು ಮತ್ತು ಇಂಗ್ಲಿಷ್
|
200
|
220
|
ಸಂಬಂಧಗಳು
|
150
|
221
|
ಟ್ರ್ಯಾಜಿಡಿ
|
75
|
222
|
ಷೇಕ್ಸ್ವಿಯರ್ಗೆ ನಮಸ್ಕಾರ
|
200
|
223
|
ಕುವೆಂಪು ಸಂಚಯ ಹಿಂದಿ (ಭಾಗ-1)
|
200
|
224
|
ಕುವೆಂಪು ಸಂಚಯ ಹಿಂದಿ (ಭಾಗ-2)
|
200
|
225
|
ಕುವೆಂಪು ವೈಚಾರಿಕ ಲೇಖನ (ಇಂಗ್ಲಿಷ್)
|
50
|
226
|
ಕುವೆಂಪು ವೈಚಾರಿಕ ಲೇಖನ (ಕೊಂಕಣಿ)
|
50
|
227
|
ಕುವೆಂಪು ವೈಚಾರಿಕ ಲೇಖನ (ತೆಲಗು)
|
50
|
228
|
ಕುವೆಂಪು ವೈಚಾರಿಕ ಲೇಖನ (ಮಲೆಯಾಳಂ)
|
50
|
229
|
ಕುವೆಂಪು ವೈಚಾರಿಕ ಲೇಖನ (ಉರ್ದು)
|
50
|
230
|
ಕುವೆಂಪು ವೈಚಾರಿಕ ಲೇಖನ (ಅಸ್ಸಾಮಿ)
|
50
|
231
|
ಕುವೆಂಪು ವೈಚಾರಿಕ ಲೇಖನ (ತಮಿಳು)
|
50
|
232
|
ಕುವೆಂಪು ವೈಚಾರಿಕ ಲೇಖನ (ಬಂಗಾಳಿ)
|
50
|
233
|
ಕುವೆಂಪು ವೈಚಾರಿಕ ಲೇಖನ (ಒಡಿಯಾ)
|
50
|
234
|
ಕುವೆಂಪು ವೈಚಾರಿಕ ಲೇಖನ (ಹಿಂದಿ)
|
50
|
235
|
ಕುವೆಂಪು ವೈಚಾರಿಕ ಲೇಖನ (ಮರಾಠಿ)
|
50
|
236
|
ಕುವೆಂಪು ವೈಚಾರಿಕ ಲೇಖನ (ಗುಜರಾತಿ)
|
50
|
237
|
Kuvempu Reader
|
150
|
238
|
Collected Short Stories of Kuvempu
|
250
|
239
|
ಗಾಳಿಹರಕೆಯ ಹಾಡು ಅನುವಾದಿತ ಕವಿತೆಗಳು-2015
|
100
|
240
|
ಘನವು ಎಂಬುದು ಅನುವಾದಿತ ಕಥೆಗಳು-2015
|
200
|
241
|
ಕಂಗಳಿಗೆ ನಿದ್ದೆ ಬಾರದು ಅನುವಾದಿತ ಲೇಖನಗಳು-2015
|
75
|
242
|
ಯುಗದ ಹೆಜ್ಜೆ
|
150
|
243
|
ಡಯಾಸ್ಫೋರಾ
|
75
|
244
|
ಮಹಿಳಾ ಸಶಕ್ತೀಕರಣ : ಒಂದು ಪರಿಕಲ್ಪನೆ
|
75
|
245
|
ಕುವೆಂಪು ಸಂಚಯಂ (ತೆಲಗು)
|
150
|
246
|
ಕುವೆಂಪು ಸಂಚಯಂ (ಮಲೆಯಾಲಂ)
|
150
|
247
|
ಕುವೆಂಪು ವಾಸಿಪ್ಪು(ತಮಿಳು)
|
150
|
248
|
ತೆಂಕಣ ನುಡಿಗಳಲ್ಲಿ ಸ್ತ್ರೀವಾದಿ ಸಂಕಥನ
|
150
|
249
|
ಭಾರತದಲ್ಲಿ ವಿಜ್ಞಾನ
|
400
|
250
|
ಸ್ವೇಚ್ಛೆ
|
100
|
251
|
ಫಕೀರಾ
|
150
|
252
|
ಆಚಾರ್ಯ ನರೇಂದ್ರ ದೇವ ಅವರ ಸಮಾಜವಾದಿ ವಿಚಾರಧಾರೆ
|
125
|
253
|
ಈನಿಯಡ್
|
150
|
254
|
ಗಿರಮಿಟಿಯ
|
450
|
255
|
ಯೂಲಿಸಿಸ್ಸನ ಸಾಹಸಗಳು
|
60
|
256
|
ಟ್ರೋಜನ್ ಯುದ್ಧ
|
60
|
257
|
ಡಾನ್ ಕಿಕ್ಸಾಟನ ಸಾಹಸಗಳು
|
60
|
258
|
ರೆಕ್ಕೆಯೊಡೆದ ಮುಗಿಲು
|
100
|
259
|
ಬಂಡವಾಳ ಯುಗ
|
150
|
260
|
ಸಾಮ್ರಾಜ್ಯಗಳ ಯುಗ
|
100
|
261
|
ಕ್ರಾಂತಿಯ ಯುಗ
|
100
|
262
|
ಮಿಡತೆಗಳಿಗೆ ಕಿವಿಯೊಡ್ಡಿ
|
160
|
263
|
ಅನ್ನಾ ಕರೆನಿನ
|
100
|
264
|
ಕುವೆಂಪು ಬರೆಹಗಳ ಓದಿನ ರಾಜಕಾರಣ
|
150
|
265
|
ಕುವೆಂಪು ನಾಟಕಗಳು ಮುಂದಿಡುವ ರಂಗಕಲ್ಪನೆ
|
40
|
266
|
ಮರಾಠಿ ವೈಚಾರಿಕ ಲೇಖನಗಳು
|
60
|
267
|
ಬುರ್ಖಾದ ಹುಡುಗಿ
|
60
|
268
|
ಯಾರದೀ ಕಾಡು
|
150
|
269
|
ಅಭಯ
|
120
|
270
|
ಮುಜ್ರಿಮ್ ಹಾಜಿರ್
|
400
|
271
|
ಫೀಲ್ಡ್ಮಾರ್ಷಲ್ಕಾರ್ಯಪ್ಪ
|
500
|
272
|
ಕುವೆಂಪು ವೈಚಾರಿಕ ಲೇಖನ (ಪಂಜಾಬಿ)
|
50
|
273
|
ಶಿವರಾಮ ಕಾರಂತರ ವೈಚಾರಿಕ ಲೇಖನಗಳು (ಮಲೆಯಾಲಂ)
|
50
|
274
|
ಪೆರಿಯಾರ್ ಅವರ ವಿಚಾರಗಳು
|
100
|
275
|
ಶೇಕ್ಸಪಿಯರ್ ಸ್ಪಂದನ
|
150
|
276
|
ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳು
|
50
|
277
|
ವಿಚಾರ ಕಥನ ಸಂಪುಟ-1
|
200
|
278
|
ವಿಚಾರ ಕಥನ ಸಂಪುಟ-2
|
250
|
279
|
ಅಭಿವೃದ್ಧಿ
|
75
|
280
|
ಕನ್ನಡ ಮರಾಠಿ ನಂಟು: ಮುನ್ನೋಟ
|
40
|
281
|
ಮಹಿಳಾ ಅಧ್ಯಯನ ಪರಿಭಾಷೆ
|
75
|
282
|
ಮೋಡಿ ಲಿಪಿಯ ಚಾರಿತ್ರಿಕ ಮಹತ್ವ
|
40
|
283
|
ಅನುವಾದ ಸಂಕಥನ -1
|
200
|
284
|
ಅನುವಾದ ಸಂಕಥನ -2
|
200
|
285
|
ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 01
|
150
|
286
|
ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 02
|
150
|
287
|
ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 03
|
150
|
288
|
ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 04
|
150
|
289
|
ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 05
|
150
|
290
|
ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 06
|
150
|
291
|
ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 07
|
150
|
292
|
ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 08
|
150
|
293
|
ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 09
|
150
|
294
|
ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 10
|
150
|
295
|
ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 11
|
150
|
296
|
ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 12
|
150
|
297
|
ಕನ್ನಡ ನುಡಿಯ ಆಕರ ಕೋಶ
|
300
|
298
|
ಕಡಲ ಕರೆ
|
50
|
299
|
ಮಿಶೆಲ್ ಫುಕೋ
|
80
|
300
|
ಲ್ಯಾಟಿನ್ ಕಾನೂನು ಸೂತ್ರಗಳು ಮತ್ತು ಪದಗಳ ನಿಘಂಟು
|
150
|
301
|
ಶಾರದ
|
100
|
302
|
HER POEMS
|
80
|
303
|
ಎಮ್ಮಾ
|
60
|
304
|
ಕಗ್ಗತ್ತಲ ಹೃದಯ
|
70
|
305
|
ರೂಪರೂಪಗಳನು ದಾಟಿ
|
40
|
306
|
ಇಂದ್ರಸಭಾ
|
50
|
307
|
ಜಗವೇ ಮಾಯಾ
|
50
|
308
|
ರಾಜಕುಮಾರ ಕೆಂಗ್ದು
|
50
|
309
|
ಯುಗಾಂತ
|
125
|
310
|
ಕೊನೆಯ ಉತ್ತರ
|
60
|
311
|
ತೊಲ್ ಗಾಪ್ಪಿಯಂ
|
350
|
312
|
ಮಲಯಾಳಂ ವೈಚಾರಿಕ ಬರೆಹಗಳು
|
120
|
313
|
INDIRABAI
|
400
|
314
|
ಸದಾಮಲ್ಲಿಗೆ
|
200
|
315
|
Multilingualism in India and Translation
|
150
|
316
|
ಕನ್ನಡ ವಿವೇಚನಾತ್ಮಕ ವ್ಯಾಸಾಲು
|
90
|
317
|
ತೆಲುಗು ವೈಚಾರಿಕ ಬರೆಹಗಳು
|
120
|
318
|
ನಾಮದೇವ ಡಸಾಳ ವಾಚಿಕ
|
80
|
319
|
ಜಾಗತಿಕ ವಿಚಾರ ಸಾಹಿತ್ಯ
|
250
|
320
|
ಭಾರತೀಯ ವಿಚಾರ ಸಾಹಿತ್ಯ
|
320
|
321
|
ಸಮಾಜವಾದ ಒಂದು ವಾಚಿಕೆ
|
100
|
322
|
ಗುರುಜಾಡರ ವಾಚಿಕೆ
|
80
|
323
|
ನುಡಿಗಳ ಅಳಿವು
|
250
|
324
|
ಭೂಗರ್ಭೀಚ ಜಲಪ್ರವಾಹ
|
225
|
325
|
ಭಾರತೀಯ ಭಾಷೆಗಳಲ್ಲಿ ಮಹಿಳಾ ಸಾಹಿತ್ಯ
|
250
|
326
|
ಕಂಬರಾಮಾಯಣ
|
250
|
327
|
ವಿರಾಟ್ ದರ್ಶನ
|
100
|
328
|
ಅತಂತ್ರ ಜೂಡ್
|
60
|
329
|
ಬೌದ್ಧಧರ್ಮದ ದರ್ಶನ
|
400
|
330
|
ಚುಂಬಕಗಾಳಿ
|
170
|
331
|
ಗ್ರೇಟ್ ಗ್ಯಾಟ್ಸ್ ಬಿ
|
60
|
332
|
ವುದರಿಂಗ್ ಹೈಟ್ಸ್
|
50
|
333
|
ಭಾರತೀಯ ಭಾಷೆಗಳ ನಾಟಕಸಂಪುಟ-1
|
250
|
334
|
ದಾಮೋದರ ಮಾವಜೊ ವಾಚಿಕೆ
|
160
|
|
1128ರಲ್ಲಿ ಕ್ರೈಂ 27
|
60
|
336
|
ಟ್ರೈನ್ ಟು ಪಾಕಿಸ್ತಾನ್
|
60
|
337
|
ನಾಥರಿದ್ದೂ ಅನಾಥೆ
|
50
|
338
|
ಅತಿರೇಕಗಳ ಯುಗ
|
200
|
339
|
ಕಾಂಜಿ ಪಟೇಲ್ ವಾಚಿಕೆ
|
90
|
340
|
ಆಫ್ರಿಕನ್ ಸಾಹಿತ್ಯ ವಾಚಿಕೆ
|
300
|
341
|
ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-1
|
400
|
342
|
ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-2
|
400
|
343
|
ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-3
|
400
|
344
|
ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-4
|
400
|
345
|
ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-5
|
400
|
346
|
ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-6
|
400
|
347
|
ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-7
|
400
|
348
|
ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-8
|
400
|
349
|
ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-9
|
400
|
350
|
ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-10
|
400
|
351
|
ಭಾರತೀಯ ಭಾಷೆಗಳ ನಾಟಕಸಂಪುಟ-2
|
250
|
352
|
ಭಾರತೀಯ ಭಾಷೆಗಳ ನಾಟಕಸಂಪುಟ-3
|
150
|
353
|
ಕಾಡಬೆಳಕು
|
50
|
354
|
ಔರಂಗ ಜೇಬ್
|
60
|
355
|
ಸರಹುಲ್
|
150
|
356
|
ಅಂತರಂಗ-ಬಹಿರಂಗ
|
150
|
357
|
ಕುವೆಂಪು ಓದು
|
150
|
358
|
ಅಧೋಲೋಕದ ಟಿಪ್ಪಣಿಗಳು
|
80
|
359
|
ಡೆವಿಲ್ ಆನ್ ದ ಕ್ರಾಸ್
|
120
|
360
|
ರಾಜರ್ಷಿ ಶಾಹು ಛತ್ರಪತಿ
|
400
|
361
|
ಡಿಕೆಮರಾನ್
|
150
|
362
|
ಹಿಂದ್ ಸ್ವರಾಜ್
|
250
|
363
|
ಅಸ್ಪೃಶ್ಯ
|
80
|
364
|
ಕೆಂಡಗಳು
|
60
|
365
|
ಸಾವಿತ್ರಿ
|
75
|
366
|
ಕಾಡುಹುವ್ವು
|
75
|
367
|
ಒಂದು ಮುರುಕು ಕುರ್ಚಿ
|
35
|
368
|
ಆನಂದ
|
75
|
369
|
ಪಾಲ್ ಸಕರಿಯಾ ವಾಚಿಕೆ
|
175
|
370
|
ಮಹಾಶ್ವೇತಾದೇವಿ ಅವರ ಕಥಾಸಾಹಿತ್ಯ
|
250
|
371
|
ಪಿಯರ್ ಬೊರ್ದು ವಿಚಾರಗಳು
|
75
|
372
|
ಪೂರ್ಣಚಂದ್ರ ತೇಜಸ್ವಿ ವಾಚಿಕೆ
|
200
|
373
|
ಆಫ್ರಿಕನ್ ಕಥೆಗಳು
|
150
|
374
|
ಪಂಜೆ ಮಂಗೇಶರಾಯರ ವಾಚಿಕೆ
|
200
|
375
|
ಚರಿತ್ರೆ ಎಂದರೇನು
|
100
|
376
|
ಝಾರ್ಖಂಡ್ ಆದಿವಾಸಿಗಳ ಬದುಕು
|
150
|
377
|
ಕೇಳುತ್ತಾ ನಡೆಯೋಣ
|
300
|
378
|
ಸಂಸ್ಕೃತಿ-ಸಂಚಯ
|
150
|
379
|
ಮಲಯಾಳಂಕತೆಗಳು
|
100
|
380
|
LANKESH READER
|
150
|
381
|
ಸಮಕಾಲೀನ ಲೋಹಿಯಾ
|
200
|
382
|
ಚದುರಂಗ ವಾಚಿಕೆ
|
200
|
383
|
ಇಲಿಯಡ್
|
80
|
384
|
ಬಿಳಿಕೊಕ್ಕರೆ ಮತ್ತು ವಿಶ್ವದ ಆಖ್ಯಾಯಿಕೆಗಳು
|
150
|
385
|
ಪ್ರಾಕೃತ-ಕನ್ನಡ ಬೃಹತ್ ನಿಘಂಟು
|
500
|
386
|
ಮಹಾತ್ಮ ಜ್ಯೋತಿರಾವ ಫುಲೆ
|
250
|
387
|
ಕಥಾಕಣಜ
|
150
|
388
|
ಕಡಕೋಳ ಮಡಿವಾಳಪ್ಪ ಮತ್ತು ಇತರ ತತ್ವಪದಕಾರರ ವಾಚಿಕೆ
|
150
|
389
|
ಶಂಕರಾನಂದಯೋಗಿ ಮತ್ತು ಇತರ ತತ್ವಪದಕಾರರ ವಾಚಿಕೆ
|
150
|
390
|
ಕೈವಾರ ತಾತಯ್ಯನ ಪರಂಪರೆಯ ತತ್ವಪದಕಾರರ ವಾಚಿಕೆ
|
200
|
391
|
ಕನ್ನಡ ತತ್ವಪದಕಾರ್ತಿಯರ ವಾಚಿಕೆ
|
250
|
392
|
ಅನುವಾದ ಕಾವ್ಯ ಓದಿನ ಸುಖ
|
150
|
393
|
ಭಾರತೀಯ ತತ್ವಶಾಸ್ತ್ರದಲ್ಲಿ ಕಾಳು ಮತ್ತು ಜೊಳ್ಳು
|
250
|
394
|
ಸಂತ ಚಳುವಳಿ
|
150
|
395
|
ರೆಡ್ ಮೆಡಿಸನ್
|
100
|
396
|
ಸಾಪೇಕ್ಷತೆ ಎಂದರೇನು
|
50
|
397
|
ಸಾಮಾಜಿಕ ಕೆಡುಕುಗಳು ಮತ್ತು ವೈಜ್ಞಾನಿಕ ಪರಿಹಾರ
|
100
|
398
|
ಮಾತು ಸಾಯುವ ಮಾತು
|
150
|
399
|
ಸಮಕಾಲೀನ ಗಾಂಧೀಜಿ
|
200
|
400
|
ಸಂಸ್ಕೃತದ ನಾಟಕಗಳ ಕನ್ನಡ ಅನುವಾದ ಸಂಪುಟ-1
|
250
|
401
|
ಸಂಸ್ಕೃತದ ನಾಟಕಗಳ ಕನ್ನಡ ಅನುವಾದ ಸಂಪುಟ-2
|
250
|
402
|
ಇರಾವತಿ ಕರ್ವೆ
|
75
|
403
|
ಎಂ.ಹಿರಿಯಣ್ಣ
|
75
|
404
|
ಕೊಂಕಣಿ ಕಥಾಕಣಜ
|
100
|
405
|
ಕನ್ನಡ ಬರಹಗಾರ್ತಿಯರ ಪ್ರಾತಿನಿಧಿಕ ಸಂಕಲನ ಸಂಪುಟ-1 ಸಣ್ಣಕಥೆ
|
200
|
406
|
ಕನ್ನಡ ಬರಹಗಾರ್ತಿಯರ ಪ್ರಾತಿನಿಧಿಕ ಸಂಕಲನ ಸಂಪುಟ-2 ಸಾಹಿತ್ಯ ವಿಮರ್ಶೆ
|
200
|
407
|
ಕನ್ನಡ ಬರಹಗಾರ್ತಿಯರ ಪ್ರಾತಿನಿಧಿಕ ಸಂಕಲನ ಸಂಪುಟ-3 ಕಾವ್ಯ
|
100
|
408
|
ಕನ್ನಡ ಬರಹಗಾರ್ತಿಯರ ಪ್ರಾತಿನಿಧಿಕ ಸಂಕಲನ ಸಂಪುಟ-4 ನಾಟಕ
|
150
|
409
|
ಕನ್ನಡ ಬರಹಗಾರ್ತಿಯರ ಪ್ರಾತಿನಿಧಿಕ ಸಂಕಲನ ಸಂಪುಟ-5 ಆತ್ಮಕಥೆ
|
200
|
410
|
ಕುಮಾರವ್ಯಾಸ ಸಾಹಿತ್ಯ ವಾಚಿಕೆ
|
250
|
411
|
ನಾಮವರ್ ಸಿಂಹ್ ಅವರ ಆಯ್ದ ಲೇಖನಗಳು
|
100
|
412
|
ರವೀಂದ್ರನಾಥ ಟಾಗೋರರ ಆಯ್ದ ಬರಹಗಳು
|
50
|
413
|
ಬಿಮಲ್ ಕೃಷ್ಟ ಮತಿಲಾಲರ ಆಯ್ದ ಬರೆಹಗಳು
|
75
|
414
|
ಡಿ.ಡಿ.ಕೊಸಾಂಬಿಯವರ ಆಯ್ದ ಬರೆಹಗಳು
|
80
|
415
|
ಅಂತ್ಯವಿಲ್ಲದ ಹಾದಿ (ಅನುವಾದಿತ ವೈಚಾರಿಕ ಲೇಖನಗಳು-2018)
|
100
|
416
|
ನಿರ್ಮಲ್ ವರ್ಮಾ ಅವರ ಆಯ್ದ ಬರಹಗಳು
|
50
|
417
|
ದೇವಿಪ್ರಸಾದ್ ಚಟ್ಟೋಪಾಧ್ಯಾಯ ವಾಚಿಕೆ
|
200
|
418
|
ದಕ್ಷಿಣ ಭಾರತದ ಜಾತಿ ಮತ್ತು ಬುಡಕಟ್ಟುಗಳು
|
1500
|
419
|
ಶಿವರಾಮ ಕಾರಂತ ವಾಚಿಕೆ
|
300
|
420
|
A Probe Into Kurukshetra
|
110
|
421
|
ಆಟವಾಡೋಣ ಬಾ..!
|
140
|
422
|
ಭಾವಬಂಧನ
|
80
|
423
|
ಕಲ್ಲಪ್ಪ ಢಾಲೆ ದಿನಚರಿ
|
50
|
424
|
ಕವಿಸಾರ್ವಭೌಮ
|
150
|
425
|
ಭಾಸ ಮಹಾಕವಿ
|
350
|
426
|
ಎಪಿಕ್ವೆಟಸ್
|
400
|
427
|
ಕಾಳಿದಾಸ
|
|
428
|
ಕನ್ನಡ ವಕ್ರೋಕ್ತಿ ಜೀವಿತ
|
400
|
429
|
ಮಂಕುತಿಮ್ಮಾಚೆ ಕಾವ್ಯೆಂ
|
150
|
430
|
ಮೈಸೂರು ಕೆನರಾ ಮತ್ತು ಮಲಬಾರ್
|
430
|
431
|
ಪರ್ಷಿಯಾದ ಪ್ರತಿಭೆಗೆ ಕನ್ನಡ ಕಂಪು ಉಮರನ ಒಸಗೆ
|
100
|
432
|
ರಾಜತರಂಗಿಣಿ
|
350
|
433
|
ಸಮಾಜವಾದ ಮತ್ತು ಬಂಡವಾಳ ಕುರಿತು ಜಾಣೆಮಹಿಳೆಗೆ ಕೈಪಿಡಿ
|
400
|
434
|
Sankethi
|
280
|
435
|
ಶಕ್ತಿವಿಶಿಷ್ಟಾದ್ವೈತ ತತ್ವ್ತತ್ರಯ ವಿಮರ್ಶೆ
|
350
|
436
|
ಶ್ರೀಕೃಷ್ಣ ಕರುಣಾಮೃತ
|
|
437
|
ಶ್ರೀ ಕೃಷ್ಣ ಚರಿತೆ
|
260
|
438
|
ಸಿರಿಗನ್ನಡ ಗೀತಾಂಜಲಿ
|
70
|
439
|
Sri Ramshvamedham
|
150
|
440
|
ಸ್ವರ್ಗಚ್ಯುತಿ
|
500
|
441
|
ಶ್ಯಾಮಪ್ರಸಾದ್ ಮುಖರ್ಜಿ ಸಮಗ್ರ ಜೀವನ ಚರಿತ್ರೆ
|
350
|
442
|
ವಯಾಂ ರಕ್ಷಾಮಃ
|
240
|
443
|
ಮಂಕುತಿಮ್ಮನಿ ಮಿನಕು
|
250
|
444
|
ಕರಮಜೋನ್ ಸಹೋದರರು
|
700
|
445
|
ಪುರಾತನ ಗ್ರೀಕ್, ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಲೇಖಕರು ಕಂಡ ಬ್ರಾಹ್ಮಣರು
|
220
|
446
|
ಸಪ್ನಸಾರಸ್ವತ
|
400
|
447
|
ಉಪನಿಷತ್ತುಗಳ ಮೇಲೆ ಬೆಳಕು
|
150
|
448
|
ಖುದಿರಾಮ್ ಬೋಸ್
|
80
|
449
|
ನನ್ನ ಚಹಾ ತೋಟ ಮತ್ತು ನೀಲಿ ಹಕ್ಕಿ
|
50
|
450
|
ಪರ್ಯಾವರಣವೋ ಪರ್ಯಾಮರಣವೋ
|
120
|
451
|
ಅಸೈನ್ ಮೆಂಟ್ ಜಾಫ್ನಾ
|
140
|
452
|
Saints and Poets
|
70
|
453
|
ಗೌಡ ಕನ್ನಡ
|
|
454
|
ಚಂಡಮಾರುತ
|
350
|
455
|
ಪಾಶ್ಚ್ಯಾತ್ಯ ತತ್ತ್ವಜ್ಞಾನದ ಇತಿಹಾಸ
|
500
|
456
|
1857 ಸ್ವಾತಂತ್ರ್ಯ ಸಮರದಲ್ಲಿ ದಕ್ಷಿಣ ಬಾರತ
|
300
|
457
|
ಇನ್ನೊಂದು ತುಂಬುಗಣ್ಣಿನ ನಗು
|
400
|
458
|
ರಾಜನಿಲ್ಲದ ರಾಜ್ಯ
|
210
|
459
|
ಸ್ವದೇಶಿ ಸಮಾಜ್
|
90
|
460
|
ಕರಾಡ ಕನ್ನಡ ಪದಕೋಶ
|
90
|
461
|
ಭಾರತದ ನ್ಯಾಯಿಕ ಮತ್ತು ಸಾಂವಿಧಾನಾತ್ಮಕ ಇತಿಹಾಸ
|
|
462
|
ಗ್ರೇಟ್ ಮೈಂಡ್ಸ್ ಆನ್ ಇಂಡಿಯಾ
|
|
463
|
ಭಾರತದಲ್ಲಿ ಭಯೋತ್ಪಾದನೆಯ ಮುಖಗಳು
|
200
|
464
|
ಅಪ್ಪಳಿಸುವ ಕಲ್ಲುಗಳು
|
200
|
465
|
ಪ್ರಾಚ್ಯ ಮತ್ತು ಪ್ರಾ ಕೆಲವು ಅಧ್ಯಯನಗಳೂ
|
|
466
|
ಶಿವಾದ್ವೈತ ಪರಿಭಾಷ
|
100
|
467
|
ಕಾನ್ ಪುರ ಟು ಕಾಲಾಪಾನಿ
|
200
|
468
|
ಭಾಷಾಂತರ ಅಧ್ಯಯನ ಒಂದು ಕೈಪಿಡಿ
|
200
|
469
|
ರಾಜಾವಳಿ
|
140
|
470
|
ವರ್ಷ ವಿಲಾಸ
|
170
|
471
|
ಪರಮ ರಹಸ್ಯ
|
40
|
472
|
ವಿರೂಪಾಕ್ಷ ಪಂಚಶಿಕಾ
|
60
|
473
|
ಮುಕುಟಾಗಮ
|
|
474
|
ಕಾರಣಾಗಮ
|
150
|
475
|
ಚಂದ್ರ ಜ್ಞಾನಾಗಮ
|
200
|
476
|
ವರ್ಸಲ್ ಮತ್ತು ಇತರ ಕಥೆಗಳು
|
|
477
|
ಮಿಷನರಿ ಪ್ರವಾಸ 1840 ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ
|
150
|
478
|
ಕಿಟ್ಟೆಲ್ ವಾಚಿಕೆ
|
200
|
479
|
ಛಂದೋಗತಿ
|
130
|
480
|
ಚಾತುರ್ಣ್ಯ ಭಾರತಿ ಸಮೀಕ್ಷೆ
|
400
|
481
|
ಭಾರತದ ಸಮರ ಚರಿತ್ರೆ
|
150
|
482
|
ಶಕುಂತಲೋಪಾಖ್ಯಾನ
|
80
|
483
|
ರಘುಕುಲ ಚರಿತಂ
|
220
|
484
|
ಬ್ಯಾರಿ ಗಾದೆಕೋಶ - ಕನ್ನಡ ಕೋಶ
|
80
|
485
|
ಭವಭೂತಿ
|
350
|
486
|
ಹರಿಕಥಾಮೃತ ಸಾರ
|
350
|
487
|
ಚೋಮನ ದುಡಿ ಕೊರಗ ಭಾಷೆಗೆ
|
80
|
488
|
ಅಪ್ಪಯ್ಯನ ಆಸ್ತಿಕತೆ
|
500
|
489
|
ಎದ್ದೇಳು ಹಿಂದೂಸ್ಥಾನ
|
150
|
490
|
ದೊಡ್ಡಜಾಲು ಮತ್ತು ಬದ್ಧ
|
80
|
491
|
ಅನಿಮಲ್ ಫಾರ್ಮ
|
80
|
492
|
ಕನ್ನಡ ಕ್ರಿಯಾಸಾರ
|
220
|
493
|
ಈಶಾವಾಸ್ಯ ಉಪನಿಷತ್ ವ್ಯಾಖ್ಯೆ ಕೃತಿ
|
|
494
|
ಮುಂಡಕೋಪನಿಷತ್ ಭಾಷ್ಯಚಂದ್ರಿಕೆ
|
60
|
495
|
ರಾಮಚರಿತ ಮಾನಸ 1 -10
|
4000
|
496
|
ಬಿರ್ಯಾನಿ ಮತ್ತು ಇತರ ಕಥೆಗಳು
|
120
|
497
|
ಶಕುಂತಕಾ
|
150
|
498
|
2020ರ ಅನುವಾದಿತ ಕತೆಗಳು
|
100
|
499
|
ಭಾರತದ ಆರ್ಥಿಕ ಇತಿಹಾಸ ಭಾಗ-1
|
400
|
500
|
ಭಾರತದ ಆರ್ಥಿಕ ಇತಿಹಾಸ ಭಾಗ-2
|
500
|
501
|
ಕೊಡವ ಜಯಾಭಾರತ ಮಹಾಭಾರತ ಕಾವ್ಯ
|
550
|
502
|
"ಅರಕ ಜಬ್ಬೆ" ಮತ್ತು ಕುದ್ಕನ ಕತೆಗಳು
|
100
|
503
|
ಮಹಾಭಾರತ ಕಥಾಸಾರ
|
500
|
504
|
ಹಿಂದೂ ಪಾಲಿಟಿ
|
200
|
505
|
ಉಳಿವಿನ ತಂತ್ರಗಳು
|
150
|
506
|
ಕೋಟಿ ಚೆನ್ನಯ
|
80
|
507
|
ಭಾಷೆ ಮತ್ತು ಭಾಷಾ ಬೋಧನೆಯ ವಾಚಿಕೆ-1 ನುಡಿಕಲಿಸುವ ನೂರು ದಾರಿ ಸಂಪುಟ -1
|
150
|
508
|
ಭಾಷೆ ಮತ್ತು ಭಾಷಾ ಬೋಧನೆಯ ವಾಚಿಕೆ-2 ನುಡಿಕಲಿಸುವ ನೂರು ದಾರಿ ಸಂಪುಟ -2
|
150
|
509
|
Selected Ragale's Harihara
|
120
|
XII. ಪ್ರಾಧಿಕಾರಕ್ಕೆ ಹಂಚಿಕೆ ಮಾಡಲಾದ ಮೊಬಲಗನ್ನೊಳಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ
ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು :
ಪ್ರಾಧಿಕಾರದಲ್ಲಿ ಸಹಾಯಧನ ನೀಡುವ ಯೋಜನೆ ಜಾರಿಯಲ್ಲಿರುವುದಿಲ್ಲ.
XIII. ಪ್ರಾಧಿಕಾರ ನೀಡಿರುವ ರಿಯಾಯಿತಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರಗಳು:
ಪ್ರಾಧಿಕಾರ ಹೊರತಂದಿರುವ ಪ್ರಕಟಣೆಗಳಿಗೆ ಜನವರಿ, ಏಪ್ರೀಲ್, ಆಗಷ್ಟ ಹಾಗೂ ನವೆಂಬರ್ ತಿಂಗಳಲ್ಲಿ ಶೇ:50% ಹಾಗು ಉಳಿದ ತಿಂಗಳಲ್ಲಿ ಸರ್ಕಾರ ನಿಗದಿಪಡಿಸಿರುವ ರಿಯಾಯಿತಿಗಳನ್ನು ಕೆಳಕಂಡಂತೆ ನೀಡಲಾಗುತ್ತದೆ.
ಕ್ರ.ಸಂ
|
ಪುಸ್ತಕದ ಮುದ್ರಣ ಅವಧಿ
|
ಸಾರ್ವಜನಿಕರಿಗೆ ರಿಯಾಯಿತಿ
|
ಪುಸ್ತಕ ಮಾರಾಟಗಾರರಿಗೆ
ರಿಯಾಯಿತಿ
|
1
|
10 ವರ್ಷ ಮೇಲ್ಪಟ್ಟ ಅವಧಿಯ ಪುಸ್ತಕಗಳು
|
50%
|
55%
|
2
|
6 ವರ್ಷದಿಂದ 10 ವರ್ಷದ ಅವಧಿಯ ಪುಸ್ತಕಗಳು
|
30%
|
40%
|
3
|
3 ರಿಂದ 5 ವರ್ಷಗಳ ಅವಧಿಯ ಪುಸ್ತಕಗಳು
|
20%
|
25%
|
4
|
ಹೊಸ ಪ್ರಕಟಣೆಗಳು
2 ವರ್ಷದ ಅವಧಿವರೆಗೆ
|
15%
|
25%
|
XIV. ಪ್ರಾಧಿಕಾರದ ಬಳಿ ಇರುವ ಅಥವಾ ಅದು ಹೊಂದಿರುವ ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಿರುವ ಮಾಹಿತಿಗೆ ಸಂಬಂಧಿಸಿದಂತೆ ವಿವರಗಳು :
ಪ್ರಾಧಿಕಾರದ e-Mail ವಿಳಾಸ: kbbp-bengaluru@ka.gov.in ಮತ್ತು ಫ್ಯಾಕ್ಸ್ ಸಂಖ್ಯೆ : 080-23183311.
- ಸಾರ್ವಜನಿಕರ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕರ್ತವ್ಯ ವೇಳಾ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು :
ಪ್ರಾಧಿಕಾರವು ಒಂದು ಚಿಕ್ಕ ಗ್ರಂಥಾಲಯವನ್ನು ಹೊಂದಿದೆ. ಕಚೇರಿ ವೇಳೆಯಲ್ಲಿ ಅಧಿಕಾರಿ ಅಥವಾ ಸಿಬ್ಬಂದಿಯವರ ನೆರವು ಪಡೆದು ಸೌಲಭ್ಯವನ್ನು ಪಡೆದುಕೊಳ್ಳಬಹುದು.
XVI. ಸಾರ್ವಜನಿಕ ಮಾಹಿತಿ ಅಧಿಕಾರಿ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳು
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಾರ್ವಜನಿಕ ಮಾಹಿತಿ ಅಧಿಕಾರಿ ವಿವರ :
ಕ್ರ.ಸಂ
|
ಸಾರ್ವಜನಿಕ ಮಾಹಿತಿ ಅಧಿಕಾರಿ
|
ಮೇಲ್ಮನವಿ ಪ್ರಾಧಿಕಾರ
|
1.
|
ಶ್ರೀ.ಈಶ್ವರ್.ಕು.ಮಿರ್ಜಿ
ರಿಜಿಸ್ಟಾರ್
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾಲಯ ಹಿಂಭಾಗ, ಜ್ಞಾನ ಭಾರತಿ ಆವರಣ, ಮಲ್ಲತ್ತಹಳ್ಳಿ
ಬೆಂಗಳೂರು-560056
ದೂ: 080-23183311 / 12
|
ಶ್ರೀ.ಬಲವಂತರಾವ್ ಪಾಟೀಲ್
ಜಂಟಿ ನಿರ್ದೇಶಕರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕನ್ನಡ ಭವನ, ಜೆ.ಸಿ.ರಸ್ತೆ
ಬೆಂಗಳೂರು-560002
ದೂ :080-22213530
|